ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಗೋಮಾಳದಲ್ಲಿ ಹೊಲ, ಗಣಿಗಾರಿಕೆ

ಒತ್ತುವರಿ ತೆರವಿಗೆ ಮುಂದಾಗದ ಜಿಲ್ಲಾಡಳಿತ: ನಿವಾಸಿಗಳ ಆರೋಪ
ಆರ್.ಎಸ್. ಹೊನಗೌಡ
Published : 7 ಜನವರಿ 2026, 6:40 IST
Last Updated : 7 ಜನವರಿ 2026, 6:40 IST
ಫಾಲೋ ಮಾಡಿ
Comments
ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಸರ್ಕಾರದ ಗೋಮಾಳ ಜಾಗದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ
ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಸರ್ಕಾರದ ಗೋಮಾಳ ಜಾಗದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ
ಗೋಮಾಳದ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಒಂದು ವಾರದಲ್ಲಿ ಒತ್ತುವರಿ ತೆರವು ಮಾಡಿ ಸ್ವಾಧೀನ ಪಡಿಸಿಕೊಳ್ಳಲು ಜಮಖಂಡಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದೆ
ಅಶೋಕ ತೇಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಾಗಲಕೋಟೆ
ADVERTISEMENT
ADVERTISEMENT
ADVERTISEMENT