ಒತ್ತುವರಿ ತೆರವಿಗೆ ಮುಂದಾಗದ ಜಿಲ್ಲಾಡಳಿತ: ನಿವಾಸಿಗಳ ಆರೋಪ
ಆರ್.ಎಸ್. ಹೊನಗೌಡ
Published : 7 ಜನವರಿ 2026, 6:40 IST
Last Updated : 7 ಜನವರಿ 2026, 6:40 IST
ಫಾಲೋ ಮಾಡಿ
Comments
ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಸರ್ಕಾರದ ಗೋಮಾಳ ಜಾಗದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ
ಗೋಮಾಳದ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಒಂದು ವಾರದಲ್ಲಿ ಒತ್ತುವರಿ ತೆರವು ಮಾಡಿ ಸ್ವಾಧೀನ ಪಡಿಸಿಕೊಳ್ಳಲು ಜಮಖಂಡಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದೆ