ನಾಲ್ಕುವರೆ ದಶಕಗಳಿಂದ ಲೋಹಾರ, ಬಡಿಗೇರ ಕುಟುಂಬದಿಂದ ಮೂರ್ತಿ ನಿರ್ಮಾಣ
ಮಹೇಶ ಮನ್ನಯ್ಯನವರಮಠ
Published : 31 ಆಗಸ್ಟ್ 2024, 7:00 IST
Last Updated : 31 ಆಗಸ್ಟ್ 2024, 7:00 IST
ಫಾಲೋ ಮಾಡಿ
Comments
ರನ್ನಬೆಳಗಲಿಯಲ್ಲಿ ಸಿದ್ಧವಾದ ಗಣಪ
ರನ್ನಬೆಳಗಲಿಯಲ್ಲಿ ಮಣ್ಣಿನ ಗಣೇಶನಿಗೆ ಬಣ್ಣ ಲೇಪನ
ಸ್ಥಳೀಯವಾಗಿ ಜೇಡಿಮಣ್ಣು ಸಿಗದೇ ಇರುವುದರಿಂದ ಗೋಕಾಕ ತಾಲ್ಲೂಕಿನ ಕೊಣ್ಣೂರ ಭಾಗದಿಂದ ಮಣ್ಣು ತರಿಸಿಕೊಂಡು ಗಣೇಶ ಮೂರ್ತಿ ತಯಾರು ಮಾಡುತ್ತಿದ್ದೇವೆ
ರಂಗನಾಥ ಮಾನಪ್ಪ ಲೋಹಾರ ಮೂರ್ತಿ ತಯಾರಕ ರನ್ನಬೆಳಗಲಿ
80 ವರ್ಷ ಹಳೆಯ ಮೂರ್ತಿ
ಮಾನಪ್ಪ ಅವರ ತಂದೆ ಈರಪ್ಪ ಲೋಹಾರ ಅವರಿಗೆ ಕಲಾ ವಿದ್ಯೆ ಕಲಿಸಿದ ಮಹಾಲಿಂಗಪುರದ ರಂಗಪ್ಪ ಬಡಿಗೇರ ಅಂದಾಜು 80 ವರ್ಷಗಳ ಹಿಂದೆ ತಯಾರಿಸಿದ ಗಣೇಶ ಮೂರ್ತಿ ಈಗಲೂ ಮಿರ್ಜಿ ಗ್ರಾಮದ ಪ್ರಕಾಶ ಮುಧೋಳ ಅವರ ಮನೆಯಲ್ಲಿ ಮೂರು ತಲೆಮಾರುಗಳಿಂದಲೂ ಪೂಜಿಸಲ್ಪಡುತ್ತಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ರನ್ನಬೆಳಗಲಿಯ ಲೋಹಾರ ಅವರ ಮನೆಗೆ ತಂದು ಆ ಮೂರ್ತಿಗೆ ಬಣ್ಣ ಹಾಕಿಸಿಕೊಂಡು ಹೋಗುತ್ತಿರುವುದು ವಿಶೇಷ.