ಅದೊಂದು ಸಾಂಸ್ಕೃತಿಕ ಕಾಯ೯ಕ್ರಮ ಆಗಿದ್ದರಿಂದ ಕೋಲ್ಕತ್ತ, ಕೇರಳ, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳ ಜನರು ಬಂದಿದ್ದರು. ಎಲ್ಲರನ್ನೂ ಹೊಗಳಿ ಮಾತನಾಡಿದ್ದೇನೆ. ಆದರೆ ಅಲ್ಲಿ ಯಾರೋ ಕಿಡಿಗೇಡಿಗಳು ಮಹಾರಾಷ್ಟ್ರದ್ದನ್ನಷ್ಟೇ ವಿಡಿಯೊ ಎಡಿಟ್ ಮಾಡಿ ತೋರಿಸಿದ್ದಾರೆ. ನಾನು ಕನಾ೯ಟಕ, ನನ್ನ ರಕ್ತದಲ್ಲೇ ಕನಾ೯ಟಕ, ಕನ್ನಡ ಅನ್ನೋದು ಇದೆ. ಮಹಾರಾಷ್ಟ್ರದಲ್ಲಿ ವ್ಯವಹಾರ ಇದೆ. ಅಷ್ಟಕ್ಕೆ ನಾನು ಮಹಾರಾಷ್ಟ್ರ ಹೊಗಳಿ ಮಾತನಾಡಿದ್ದೇನೆ ಅನ್ನೋದೆಲ್ಲ ತಪ್ಪು ಎಂದರು.