ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಈಚೆಗೆ ಅಧಿಕಾರಿಗಳು ಮಾವಾ ಕಾರ್ಖಾನೆ ಮೇಲೆ ದಾಳಿ ಮಾಡಿದ್ದರು
ಜಮಖಂಡಿ ಮಾವಾ ಪಾಕೇಟ್ ಗಳು
ಮಾವಾ ಉತ್ಪಾದನೆಯನ್ನು ಸಂಪೂರ್ಣ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಹಲವಾರು ಕಡೆಗಳಲ್ಲಿ ದಾಳಿ ಮಾಡಲಾಗಿದೆ ಪ್ರಕರಣವನ್ನೂ ದಾಖಲಿಸಲಾಗಿದೆ
ಸಂಗಪ್ಪ ಜಿಲ್ಲಾಧಿಕಾರಿ
ತಂಬಾಕು ಉತ್ಪನ್ನಗಳ ಮಾರಾಟದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಮಾವಾ ತಯಾರಿ ಮಾಡುವ ಕೆಲ ಕಾರ್ಖಾನೆಗಳನ್ನು ಬಂದ್ ಮಾಡಲಾಗಿದೆ ಕದ್ದು ಮುಚ್ಚಿ ಕೆಲವರು ಮಾರಾಟ ಮಾಡುತ್ತಿದ್ದಾರೆ. ಅಂತಹವರನ್ನು ಹಿಡಿಯುವುದು ಕಷ್ಟವಾಗಿದೆ
ಡಾ.ಗೈಬೂಸಾಬ್ ಗಲಗಲಿ ತಾಲ್ಲೂಕು ವೈದ್ಯಾಧಿಕಾರಿ
ಮಾವಾ ಮಾರಾಟದ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ಇದ್ದರೂ ಬಂದ್ ಆಗುವ ವಿಶ್ವಾಸವಿಲ್ಲ. ಹಣದ ಬೆನ್ನು ಹತ್ತಿ ಅನಾರೋಗ್ಯ ಸಮಾಜ ನಿರ್ಮಾಣ ಮಾಡುತ್ತಿರುವುದು ವಿಷಾದನೀಯ