ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಲುಷಿತಗೊಳ್ಳುತ್ತಿರುವ ಕೃಷ್ಣಾ, ಮಲಪ್ರಭಾ ನದಿಗಳು

ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಿಗೆ ಕಂಟಕ; ಅಧಿಕಾರಿಗಳ ನಿರ್ಲಕ್ಷ್ಯ
Published : 3 ಮಾರ್ಚ್ 2025, 4:32 IST
Last Updated : 3 ಮಾರ್ಚ್ 2025, 4:32 IST
ಫಾಲೋ ಮಾಡಿ
Comments
ನದಿ ದಡ ಸಂಪೂರ್ಣ ಬಟ್ಟೆಗಳಿಂದ ಕೂಡಿದೆ. ಸ್ವಚ್ಚತೆ ಮಾಡುವ ಕಾರ್ಯವನ್ನು ಮಂಡಳಿಯ ಸಿಬ್ಬಂದಿ ಮಾಡಬೇಕು. ಭಕ್ತರಿಗೆ ಬಟ್ಟೆಗಳನ್ನು ನದಿಗೆ ಬಿಡುವುದರಿಂದ ಆಗುವ ತೊಂದರೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು.
ಜಿ. ಎಸ್. ನರೇಗಲ್, ಭಕ್ತರು ಶಿರೂರ
ನದಿ ಮಲಿನಗೊಳಿಸುವ ಕಾರ್ಯ ಯಾರೂ ಮಾಡಬಾರದು. ನದಿಯ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ನದಿಯ ದಡದಲ್ಲಿ ಮೌಢ್ಯ ಬಿತ್ತು ಯಾವ ಚಟುವಟಿಕೆಗಳಿಗೂ ಮಂಡಳಿ ಅವಕಾಶ ಕೊಡದೆ ತಡೆಯಬೇಕು.
ಮಹದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ ಕೂಡಲಸಂಗಮ
ಜೀವನದಿಗಳು ಇತ್ತೀಚಿಗೆ ಮಾನವನ ನಿರ್ಲಕ್ಷ ವರ್ತನೆಯಿಂದ ಮಲಿನಗೊಳ್ಳುತ್ತಿವೆ. ನದಿಗಳನ್ನು ಪೂಜಿಸಿದರೆ ಸಾಲದು ಅವುಗಳು ಮಲಿನವಾಗದಂತೆ ಎಚ್ಚರ ವಹಿಸಿ ಸ್ವಚ್ಚಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಗಂಗಾ ನದಿ ಸಂರಕ್ಷಣೆ ಕಾರ್ಯ ಆರಂಭಿಸಿದಂತೆ ಇಲ್ಲಿಯೂ ಆರಂಭಿಸಬೇಕು.
ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ 
ರಥ ಬೀದಿ ಬಳಿಯ ಕೃಷ್ಣಾ ನದಿ ದಡದ ದೃಶ್ಯ
ರಥ ಬೀದಿ ಬಳಿಯ ಕೃಷ್ಣಾ ನದಿ ದಡದ ದೃಶ್ಯ
ಕೃಷ್ಣಾ ನದಿ ದಡದಲ್ಲಿರುವ ಬಟ್ಟೆಗಳು
ಕೃಷ್ಣಾ ನದಿ ದಡದಲ್ಲಿರುವ ಬಟ್ಟೆಗಳು
ನದಿಯ ದಡದಲ್ಲಿ ಮಂಡಳಿ ಹಾಕಿದ ನಾಮಫಲಕ
ನದಿಯ ದಡದಲ್ಲಿ ಮಂಡಳಿ ಹಾಕಿದ ನಾಮಫಲಕ
ಬಾಗಲಕೋಟೆಯಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಸುರಿದಿರುವ ತ್ಯಾಜ್ಯ
ಬಾಗಲಕೋಟೆಯಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಸುರಿದಿರುವ ತ್ಯಾಜ್ಯ
ಘಟಪ್ರಭಾ ಸೇರುತ್ತಿರುವ ಬಾಗಲಕೋಟೆ ಕೊಳಚೆ ನೀರು
ಘಟಪ್ರಭಾ ಸೇರುತ್ತಿರುವ ಬಾಗಲಕೋಟೆ ಕೊಳಚೆ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT