ರಬಕವಿಯ ಸಾಗರ ಹೊಸಮನಿ, ಶಂಕರ ಹಿಪ್ಪರಗಿ, ನಾವಲಗಿಯ ವಿಶ್ವನಾಥ ಬಡಚಿ, ಹನಗಂಡಿಯ ಮಲ್ಲನಗೌಡ ಪಾಟೀಲ, ಬನಹಟ್ಟಿಯ ರೇಣುಕಾ ಮಡ್ಡಮನಿ, ಮಹಿಬೂಬ ನದಾಫ್, ಸಸಾಲಟ್ಟಿಯ ಪ್ರಕಾಶ ಉಳ್ಳಾಗಡ್ಡಿ, ಚಿಮ್ಮಡದ ಪ್ರವೀಣ ಪೂಜಾರ, ರವಿ ದೊಡವಾಡ, ತೇರದಾಳದ ಅಶೋಕ ಹಾಡಕರ, ಮಧುರಖಂಡಿಯ ಕೃಷ್ಣ ಬೆಳಗಲಿ, ಬಂಡಿಗಣಿಯ ನಂದಿಕೇಶ್ವರ ಮಠದ, ಮದಭಾವಿಯ ಸೀತಾ ಫಕೀರಪ್ಪ ವಗ್ಗರ, ಮಹಾಲಿಂಗಪುರದ ಹೊಳೆಪ್ಪ ನಾಗಪ್ಪ ಬಾಡಗಿ ಅವರನ್ನು ಸದಸ್ಯರನ್ನಾಗಿ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.