ಗುರುವಾರ, 20 ನವೆಂಬರ್ 2025
×
ADVERTISEMENT
ADVERTISEMENT

ಮೆಕ್ಕೆಜೋಳ: ಆರಂಭವಾಗದ ಖರೀದಿ ಪ್ರಕ್ರಿಯೆ; ದರ ಕುಸಿತದ ಭೀತಿ

ಬೆಂಬಲ ಬೆಲೆ ಘೋಷಿಸಿದರೂ ಆರಂಭವಾಗದ ಖರೀದಿ ಪ್ರಕ್ರಿಯೆ * ರೈತರ ಆಕ್ರೋಶ
Published : 20 ನವೆಂಬರ್ 2025, 4:08 IST
Last Updated : 20 ನವೆಂಬರ್ 2025, 4:08 IST
ಫಾಲೋ ಮಾಡಿ
Comments
ಬನಹಟ್ಟಿ ಸಮೀಪದ ಜಗದಾಳ ರಸ್ತೆಯ ತೋಟದ ಮನೆಯೊಂದರಲ್ಲಿ ಗೋದಾಮಿನಲ್ಲಿ ಬೃಹತ್ ಚೀಲಗಳಲ್ಲಿ ಮೆಕ್ಕೆಜೋಳ ಶೇಖರಿಸಿ ಇಟ್ಟಿರುವುದು
ಬನಹಟ್ಟಿ ಸಮೀಪದ ಜಗದಾಳ ರಸ್ತೆಯ ತೋಟದ ಮನೆಯೊಂದರಲ್ಲಿ ಗೋದಾಮಿನಲ್ಲಿ ಬೃಹತ್ ಚೀಲಗಳಲ್ಲಿ ಮೆಕ್ಕೆಜೋಳ ಶೇಖರಿಸಿ ಇಟ್ಟಿರುವುದು
ಬನಹಟ್ಟಿ ಸಮೀಪದ ಜಗದಾಳ ರಸ್ತೆಯ ತೋಟದ ಮನೆಯೊಂದರಲ್ಲಿ ಗೋದಾಮಿನಲ್ಲಿ ಬೃಹತ್ ಚೀಲಗಳಲ್ಲಿ ಮೆಕ್ಕೆಜೋಳ ಶೇಖರಿಸಿ ಇಟ್ಟಿರುವುದು
ಬನಹಟ್ಟಿ ಸಮೀಪದ ಜಗದಾಳ ರಸ್ತೆಯ ತೋಟದ ಮನೆಯೊಂದರಲ್ಲಿ ಗೋದಾಮಿನಲ್ಲಿ ಬೃಹತ್ ಚೀಲಗಳಲ್ಲಿ ಮೆಕ್ಕೆಜೋಳ ಶೇಖರಿಸಿ ಇಟ್ಟಿರುವುದು
ರಬಕವಿ ವ್ಯಾಪ್ತಿಯಲ್ಲಿ 80 ಕ್ವಿಂಟಲ್‌ಗೂ ಹೆಚ್ಚು ಮೆಕ್ಕೆಜೋಳ ದಾಸ್ತಾನಿದೆ. ಸೂಕ್ತ ಬೆಲೆ ಇಲ್ಲ. ಅವುಗಳ ರಕ್ಷಣೆಯೇ ಸಮಸ್ಯೆಯಾಗಿದೆ.
ಧರೆಪ್ಪ ಉಳ್ಳಾಗಡ್ಡಿ ರೈತ
ಮೆಕ್ಕೆಜೋಳ ಖರೀದಿಗೆ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿಲ್ಲ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಬೆಂಬಲ ಬೆಲೆ ಕ್ವಿಂಟಲ್‌ಗೆ ₹ 2400 ನಿಗದಿ ಅಗಿದೆ.
ವಿ.ಡಿ.ಪಾಟೀಲ ಕೃಷಿ ಮಾರಾಟ ಸಹಾಯಕ ನಿರ್ದೇಶಕ ಎಪಿಎಂಸಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT