ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಪರಶುರಾಮ ಕಾಂಬಳೆ, ರಬಕವಿ ಬನಹಟ್ಟಿ ತಾಲ್ಲೂಕಿನ ಸಂಚಾಲಕ ಬಸವರಾಜ ದೊಡಮನಿ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್. ವಕೀಲ ಶಶಿಕಾಂತ ದೊಡಮನಿ ಮಾತನಾಡಿದರು. ಮಹೇಶ ಗೊಂಬಿಗುಡ್ಡ, ಬಸವರಾಜ ಹಳ್ಳದಮನಿ, ರಮೇಶ ಅನಗವಾಡಿ, ಬಸವರಾಜ ಪಾತ್ರೋಟ, ಕಾಶೀಂಅಲಿ ಗೋಠೆ, ಎಚ್.ಎನ್.ನೀಲನಾಯಕ, ಸದಾಶಿವ ಐನಾಪುರ, ಮುತ್ತು ಹರಿಜನ, ಯಲ್ಲಪ್ಪ ಕಾಂಬಳೆ, ವಿಠ್ಠಲ ಸಿಂಗೆ, ರಾಜು ಪೋಳ, ರಮೇಶ ಮಾಂಗ, ಪರಸು ಕಾಂಬಳೆ, ಸೇರಿದಂತೆ ಅನೇಕರು ಇದ್ದರು.