ಗುಳೇದಗುಡ್ಡ: ಕೃಷಿ ಭೂಮಿಗಳಲ್ಲಿ ಕೃಷಿ ಹೊಂಡ, ಚೆಕ್ ಡ್ಯಾಂ, ಇಂಗು ಗುಂಡಿ, ಬದುಗಳ ನಿರ್ಮಾಣ ಮಾಡಿ ಇಂಗುಗುಂಡಿಗಳ ಮೂಲಕ ಮಳೆನೀರು ಸಂಗ್ರಹಿಸಿದರೆ ಜನ ಜಾನುವಾರಗಳಿಗೆ ನೀರಿನ ಬರ ತಪ್ಪಿಸಬಹುದು. ಅಲ್ಲದೆ, ಅಂತರ್ಜಲವನ್ನೂ ಹೆಚ್ಚಿಸಬಹುದು ಎಂದು ಮಳೆ ನೀರು ಸಂಗ್ರಹ ಅಭಿಯಾನ ತಂಡದ ಮುಖ್ಯಸ್ಥರಾದ ಪವಿತ್ರಾ ಜಕ್ಕಪ್ಪನವರ ಹೇಳಿದರು.