ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಜಮಖಂಡಿ | ಯೂರಿಯಾ ಗೊಬ್ಬರ ಕೊರತೆ: ನ್ಯಾನೊ ದ್ರಾವಣ ಬಳಸಲು ರೈತರ ಹಿಂದೇಟು

ಆರ್.ಎಸ್.ಹೊನಗೌಡ/ ಸಂಗಮೇಶ ಬಂಡಿವಡ್ಡರ
Published : 21 ಜುಲೈ 2025, 4:14 IST
Last Updated : 21 ಜುಲೈ 2025, 4:14 IST
ಫಾಲೋ ಮಾಡಿ
Comments
ನ್ಯಾನೊ ಗೊಬ್ಬರ ಬಳಕೆ: ಉತ್ತಮ ಬೆಳೆ
‘ಅರ್ಧ ಲೀಟರಿನ ಒಂದು ಬಾಟಲ್ ಒಂದು ಚೀಲ ಹರಳು ರಸಗೊಬ್ಬರಕ್ಕೆ ಸಮವಾಗಿದೆ. ನ್ಯಾನೊ ಗೊಬ್ಬರಗಳ ಬಳಕೆಯಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವೆ. ಆದ್ದರಿಂದ ರೈತರು ದ್ರಾವಣವನ್ನು ಬಳಸಬೇಕು’ ಎಂದು ಜಮಖಂಡಿ ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಳ್ಳ ತಿಳಿಸಿದರು.
‘ಗುಣಮಟ್ಟ ಇಳುವರಿ ಹೆಚ್ಚಳ’
‘ಇಫ್ಕೋ ಸಂಸ್ಥೆಯು ನ್ಯಾನೊ ತಂತ್ರಜ್ಞಾನವನ್ನು ಬಳಸಿಕೊಂಡು ಯೂರಿಯಾ ಹಾಗೂ ಡಿ.ಎ.ಪಿ ದ್ರಾವಣವನ್ನು ತಯಾರಿಸಿದೆ. ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿ.ಎ.ಪಿಗಳ ಬಳಕೆ ಮಾಡುವುದರಿಂದ ಶೇ 50 ರಷ್ಟು ರಸಗೊಬ್ಬರಗಳ ಬಳಕೆ ಕಡಿತಗೊಳಿಸಿ ಬೆಳೆಯ ಗುಣಮಟ್ಟ ಮತ್ತು ಇಳುವರಿ ಹೆಚ್ಚಿಸುತ್ತದೆ’ ಎಂದು ಉಪ ಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT