ಈ ಸಂದರ್ಭದಲ್ಲಿ ಬಾಗಲಕೋಟೆ ವಿಭಾಗ ಸಂಯೋಜಕ ಬಸವರಾಜ ಬಾಸೂರ, ವಿಜಯಪುರ ವಿಭಾಗ ಪ್ರಾಂತ ಸಂಪರ್ಕ ಪ್ರಮುಖ ರಾಮ್ಸಿಂಗ್ ರಜಪೂತ, ಮಲ್ಲಿಕಾರ್ಜುನ ರಾಜನಾಳ, ಎ.ಆರ್.ಅಂಬಲಿ, ಮಾಲಾ ರಾಜನಾಳ, ಬಳ್ಳಾರಿ ವಿಭಾಗ ಸಂಯೋಜಕ ಚಂದ್ರಶೇಖರ ಹಿರೇಮಠ, ಸಿದ್ದು ಕೋಲಾರ, ಧಾರವಾಡದ ಡಾ. ಪದ್ಮಾವತಿ ಸಿಂಗಾರಿ, ವಿಜಯಕುಮಾರ ದಾಬಡೆ, ಆರ್.ಟಿ.ಜೋಶಿ, ಬಿ.ಎಂ.ಗಡಗಿ, ಗದಗ ವಿಭಾಗ ಸಂಯೋಜಕ ಮಲ್ಲಿಕಾರ್ಜುನ ಹಿರೇಮಠ ಪಾಲ್ಗೊಂಡಿದ್ದರು.