ಮಹಾದ್ವಾರ ನಿರ್ಮಿಸಿದ ವಡಗೇರಿ ಜಂಬುನಾಥ ಅವರನ್ನು ಸನ್ಮಾನಿಸಲಾಯಿತು. ಕೊಟ್ಟೂರು ಬಸವಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಶಂಕರ್, ದೇವಸ್ಥಾನದ ಕಾರ್ಯದರ್ಶಿ ಅಶ್ವಿನ್ ಕೋತಂಬ್ರಿ, ಖಜಾಂಚಿ ಕೆ. ಗಂಗಾಧರಪ್ಪ, ನಗರಸಭೆ ಅಧ್ಯಕ್ಷ ಸುಂಕಮ್ಮ, ಸದಸ್ಯ ಎಚ್.ಕೆ. ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸಾಲಿ ಸಿದ್ದಯ್ಯ ಸ್ವಾಮಿ, ಗೊಗ್ಗ ಚೆನ್ನಬಸವರಾಜ, ಕೆ. ಕೊಟ್ರೇಶ, ಮಧುರಚೆನ್ನ ಶಾಸ್ತ್ರಿ, ಎಲ್. ನಾಗರಾಜ್ ಇತರರಿದ್ದರು.