ವಿಜಯನಗರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ, ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ವಿನಯ್ ಶೆಟ್ಟರ್, ಸಿ.ಖಾಜಾ ಹುಸೇನ್, ಮಹಿಳಾ ಮೋರ್ಚಾ ತಾಲ್ಲೂಕು ಅಧ್ಯಕ್ಷೆ ಯೋಗಲಕ್ಷ್ಮಿ, ಮುಖಂಡರಾದ ಗುಜ್ಜಲ್ ನಾಗರಾಜ್, ಎಲ್.ಸಿದ್ದನಗೌಡ, ಕುರಿ ಶಿವಮೂರ್ತಿ, ನಿಂಬಗಲ್ ರಾಮಕೃಷ್ಣ, ಎಂ.ಸಿ.ವೀರಸ್ವಾಮಿ, ಸೈಯ್ಯದ್ ಮಹಮ್ಮದ್, ಭಾಗ್ಯಲಕ್ಷ್ಮಿ ಭರಾಡೆ, ಸಣ್ಣ ಈರಪ್ಪ, ಬಾಣದ ಗಣೇಶ, ಕುಬೇರಾ ದಲಾಲಿ, ಸಿ.ಕೃಷ್ಣ, ವಿಜಯಕುಮಾರ್, ಭರತ ಕುಮಾರ್, ಸೈಯದ್ ಬುಡನ್, ಬಾಬ, ನಬಿಸಾಬ್, ರಾಮಾಂಜಿನಿ, ವೆಂಕಪ್ಪ, ಕರಿ ಹನುಮಂತಪ್ಪ, ವಾಸಿಂ, ರಾಯಪ್ಪ ಮಹದೇವಪ್ಪ, ಮಹಮ್ಮದ್ ಜಾವಿದ್, ನಾಗರಾಜ್ ಕೇಶವ, ವರಲಕ್ಷ್ಮಿ ಶಿವರಾಜ್, ಮಂಜುಳಾ, ಕವಿತಾ ನಾಯಕ, ರಾಧ ನಾಯ್ಡು, ಶಿಲ್ಪಾ ಇದ್ದರು.