ಆರೋಗ್ಯ ಅಧಿಕಾರಿ ವೆಂಕಟೇಶ್ ಕುಮಾರ್, ಎಂಜಿನಿಯರ್ ತೇಜಸ್ವಿನಿ, ಪ್ರೌಢದೇವರಾಯ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಶಿವಕೇಶವ ಕುಮಾರ್, ಪ್ರಾಧ್ಯಾಪಕರಾದ ಪ್ರಶಾಂತ್, ಬಸವರಾಜ್ ಆರ್, ರಜನಿ, ವೇದಾ, ಲೋಕೇಶ್, ವಿದ್ಯಾರ್ಥಿಗಳಾದ ಶ್ರೇಯಸ್ ಸೊಲ್ಲಾಪುರ, ಅಮೃತಾ ಕೊಟ್ಟೂರು, ಅಖೀವ್ ಜಾವೀದ್, ಆಕಾಶ್, ಮಣಿಕಂಠ, ಇತೇಂದ್ರ, ಪ್ರಮೋದ್ ಇದ್ದರು. ಇದಕ್ಕೂ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರ ವೃತ್ತ, ಮುನ್ಸಿಪಲ್ ಮೈದಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.