ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತೆಕ್ಕಲಕೋಟೆ | ಯುಗಾದಿ ಸಂಭ್ರಮ: ಜಾತ್ರೆಗೆ ಸಿದ್ಧತೆ

ಚಾಂದ್ ಬಾಷ
Published : 30 ಮಾರ್ಚ್ 2025, 7:11 IST
Last Updated : 30 ಮಾರ್ಚ್ 2025, 7:11 IST
ಫಾಲೋ ಮಾಡಿ
Comments
ನರೇಂದ್ರ ಸಿಂಹ
ನರೇಂದ್ರ ಸಿಂಹ
ಜಾತಿ ಧರ್ಮಗಳ ಬೇಧ ಭಾವ ಇಲ್ಲದೆ ಸರ್ವಧರ್ಮೀಯರೂ ಭಾಗವಹಿಸುವ ಕೋಮು ಸೌಹಾರ್ದ ಸಾರುವ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳುವುದೇ ವಿಶೇಷ
ನರೇಂದ್ರ ಸಿಂಹ ಕಾಂಗ್ರೆಸ್ ಮುಖಂಡ ತೆಕ್ಕಲಕೋಟೆ
ಗೋಪುರ ನಿರ್ಮಾಣ
ಕಾಡಸಿದ್ದೇಶ್ವರ ದೇವಾಲಯಕ್ಕೆ ಶತಮಾನಗಳಿಂದಲೂ ಗೋಪುರ ನಿರ್ಮಾಣ ಆಗಿರಲಿಲ್ಲ. ಇದರಿಂದಾಗಿ ದೇವಾಲಯದ ಗೋಪುರ ನಿರ್ಮಾಣ ಮಾಡದೇ ಯಾರೂ ಸಹ ಮೇಲಂತಸ್ತಿನ ಮನೆ ಕಟ್ಟುವ ಹಾಗಿಲ್ಲ ಎಂಬ ಪ್ರತೀತಿ ಇಲ್ಲಿತ್ತು.  ಈಗ್ಗೆ 8 ವರ್ಷಗಳ ಹಿಂದೆ ಗೋಪುರ ನಿರ್ಮಾಣವಾದ ನಂತರ ಊರಿನಲ್ಲಿ ಮೇಲಂತಸ್ತಿನ ಕಟ್ಟಡಗಳು ತಲೆ ಎತ್ತಿವೆ. ಕಳೆದ ಜನವರಿ 2025ರಲ್ಲಿ ಗೋಪುರಕ್ಕೆ ಕಳಸಾರೋಹಣ ಸಹ ನಡೆಯಿತು ಇದರಿಂದಾಗಿ ಊರಿಗೆ ಒಳಿತಾಗುತ್ತದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT