ಗುರುವಾರ, 24 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ | ‌ಜನಪ್ರತಿನಿಧಿಗಳ ಅಲಭ್ಯತೆ: ಕೆಡಿಪಿ ಮುಂದಕ್ಕೆ

Published : 21 ಜುಲೈ 2025, 5:48 IST
Last Updated : 21 ಜುಲೈ 2025, 5:48 IST
ಫಾಲೋ ಮಾಡಿ
Comments
ನಾರಾ ಭರತ್‌ ರೆಡ್ಡಿ 
ನಾರಾ ಭರತ್‌ ರೆಡ್ಡಿ 
ನನೂ ಸಭೆಗೆ ಲಭ್ಯವಾಗುವುದಿಲ್ಲ ಎಂದೇನೂ ತಿಳಿಸಿಲ್ಲ. ನಾನಂತೂ ಬಳ್ಳಾರಿಯಲ್ಲಿ ಇದ್ದೇನೆ. ಕೆಡಿಪಿ ಸಭೆ ನಡೆದಿದ್ದರೆ ನಾನು ಖಚಿತವಾಗಿಯೂ ಭಾಗವಹಿಸುತ್ತಿದ್ದೆ.  
– ವೈ. ಎಂ ಸತೀಶ್‌ ವಿಧಾನ ಪರಿಷತ್‌ ಸದಸ್ಯ
ಕೆಡಿಪಿ ಸಭೆ ನಿಗದಿ ಮಾಡಿರುವ ದಿನದಂದು ನಾನು ಬಳ್ಳಾರಿಯಲ್ಲೇ ಇರಲಿದ್ದೇನೆ. ಸಭೆಗೆ ಬರಲಾಗದು ಎಂದು ನಾನಂತೂ ಕಾರಣ ಕೊಟ್ಟಿಲ್ಲ. ಸಭೆ ಇದ್ದಿದ್ದರೆ ಭಾಗಿಯಾಗುತ್ತಿದ್ದೆ.
ನಾರಾ ಭರತ್‌ ರೆಡ್ಡಿ ಶಾಸಕ ಬಳ್ಳಾರಿ ನಗರ 
ಅಕ್ಟೋಬರ್‌ ಸಭೆಯೇ ಕೊನೆ
ಬಳ್ಳಾರಿ ಜಿಲ್ಲಾ ಪಂಚಾಯಿತಿಯ ತ್ರೈಮಾಸಿಕ ಕೆಡಿಪಿ ಸಭೆ ಅಕ್ಟೋಬರ್‌ 9ರಂದು ನಡೆದಿದ್ದೇ ಕೊನೆ ಇಲ್ಲಿಯ ವರೆಗೆ ಒಂದೇ ಒಂದು ತ್ರೈಮಾಸಿಕ ಸಭೆಯೂ ಬಳ್ಳಾರಿಯಲ್ಲಿ ನಡೆದಿಲ್ಲ. ಈ ಹೊತ್ತಿಗಾಗಲೇ ಜಿಲ್ಲೆಯಲ್ಲಿ ಮೂರು ಸಭೆಗಳು ನಡೆಯಬೇಕಿತ್ತು. ಆದರೆ ಒಂದು ಸಭೆಯೂ ನಡೆಯದೇ ಇರುವುದರ ಬಗ್ಗೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ. 
ಸಂಪರ್ಕಕ್ಕೆ ಸಿಗದ ಜನಪ್ರತಿನಿಧಿಗಳು 
ಜನಪ್ರತಿನಿಧಿಗಳ ಅಲಭ್ಯತೆ ಕಾರಣಕ್ಕೆ ಕೆಡಿಪಿ ಸಭೆ ರದ್ದಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಯ ಶಾಸಕರು ಸಂಸದರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತು. ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ವಿಧಾನಪರಿಷತ್ ಬಿಜೆಪಿ ಸದಸ್ಯ ವೈ.ಎಂ ಸತೀಶ್‌ ಹೊರತುಪಡಿಸಿ ಯಾವೊಬ್ಬ ಶಾಸಕರಿಂದಲೂ ಪ್ರತಿಕ್ರಿಯೆ ಸಿಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT