<p><strong>ಹೂವಿನಹಡಗಲಿ</strong>: ಇಲ್ಲಿನ ರುದ್ರಾಂಬ ಎಂ.ಪಿ. ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಮೈಸೂರಿನ ಕವಿತಾ ಕಲಾತಂಡ ಪ್ರಸ್ತುತಿಪಡಿಸಿದ ‘ಕೌದಿ’ ನಾಟಕ ವಿದ್ಯಾರ್ಥಿಗಳ ಮನಸೊರೆಗೊಂಡಿತು.</p>.<p>ಅಲೆಮಾರಿಗಳ ಬದುಕು ಬವಣೆ ಕುರಿತ ಏಕವ್ಯಕ್ತಿಯ ನಾಟಕದಲ್ಲಿ ಕಲಾವಿದೆ ಭ್ಯಾಗ್ಯಶ್ರೀ ಪಾಳ ಮನೋಜ್ಞವಾಗಿ ಅಭಿನಯಿಸಿದರು.</p>.<p>ಉಪನ್ಯಾಸಕ ಸತೀಶ ಪಾಟೀಲ್ ಮಾತನಾಡಿ, ಅಲೆಮಾರಿಗಳ ಬದುಕನ್ನು ಪ್ರತಿನಿಧಿಸುವ ಈ ನಾಟಕವನ್ನು ವಿದ್ಯಾರ್ಥಿಗಳು ವೀಕ್ಷಿಸಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.</p>.<p>ನಾಟಕ ರಚನೆಕಾರ ಗಣೇಶ್ ಅಮಿನಗಡ ಮಾತನಾಡಿ, ಉತ್ತರ ಕರ್ನಾಟಕದ ಸೌಹಾರ್ದ, ಸಾಮರಸ್ಯ, ಸಮುದಾಯದ ಸಂಕಟವನ್ನು ಈ ನಾಟಕ ಪ್ರತಿಬಿಂಬಿಸಿದೆ ಎಂದರು.</p>.<p>ಕಾಲೇಜಿನ ಐಕ್ಯೂಎಸಿ ಸಂಚಾಲಕ ಪಿ.ಕೊಟ್ರೇಶ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಎಚ್.ವೆಂಕಟೇಶ, ಉಪನ್ಯಾಸಕರಾದ ಸುರೇಶ್ ಬೂದನೂರು, ಜಿ.ಟಿ.ಉಮಾ, ಸುನಿತಾ ದೇವಿ, ಹನುಮಂತಪ್ಪ, ಕೆ.ರೀಟಾ, ಶ್ರೀಕಾಂತ ರಾಥೋಡ್, ಭಾಗ್ಯಶ್ರೀ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಇಲ್ಲಿನ ರುದ್ರಾಂಬ ಎಂ.ಪಿ. ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಮೈಸೂರಿನ ಕವಿತಾ ಕಲಾತಂಡ ಪ್ರಸ್ತುತಿಪಡಿಸಿದ ‘ಕೌದಿ’ ನಾಟಕ ವಿದ್ಯಾರ್ಥಿಗಳ ಮನಸೊರೆಗೊಂಡಿತು.</p>.<p>ಅಲೆಮಾರಿಗಳ ಬದುಕು ಬವಣೆ ಕುರಿತ ಏಕವ್ಯಕ್ತಿಯ ನಾಟಕದಲ್ಲಿ ಕಲಾವಿದೆ ಭ್ಯಾಗ್ಯಶ್ರೀ ಪಾಳ ಮನೋಜ್ಞವಾಗಿ ಅಭಿನಯಿಸಿದರು.</p>.<p>ಉಪನ್ಯಾಸಕ ಸತೀಶ ಪಾಟೀಲ್ ಮಾತನಾಡಿ, ಅಲೆಮಾರಿಗಳ ಬದುಕನ್ನು ಪ್ರತಿನಿಧಿಸುವ ಈ ನಾಟಕವನ್ನು ವಿದ್ಯಾರ್ಥಿಗಳು ವೀಕ್ಷಿಸಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.</p>.<p>ನಾಟಕ ರಚನೆಕಾರ ಗಣೇಶ್ ಅಮಿನಗಡ ಮಾತನಾಡಿ, ಉತ್ತರ ಕರ್ನಾಟಕದ ಸೌಹಾರ್ದ, ಸಾಮರಸ್ಯ, ಸಮುದಾಯದ ಸಂಕಟವನ್ನು ಈ ನಾಟಕ ಪ್ರತಿಬಿಂಬಿಸಿದೆ ಎಂದರು.</p>.<p>ಕಾಲೇಜಿನ ಐಕ್ಯೂಎಸಿ ಸಂಚಾಲಕ ಪಿ.ಕೊಟ್ರೇಶ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಎಚ್.ವೆಂಕಟೇಶ, ಉಪನ್ಯಾಸಕರಾದ ಸುರೇಶ್ ಬೂದನೂರು, ಜಿ.ಟಿ.ಉಮಾ, ಸುನಿತಾ ದೇವಿ, ಹನುಮಂತಪ್ಪ, ಕೆ.ರೀಟಾ, ಶ್ರೀಕಾಂತ ರಾಥೋಡ್, ಭಾಗ್ಯಶ್ರೀ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>