ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೂಡ್ಲಿಗಿ | ಸಂತೆ ಸ್ಥಳಾಂತರ: ಮೂಲ ಸೌಕರ್ಯವಿಲ್ಲದೆ ಪರದಾಟ

ಒಂದು ಕಡೆಯಲ್ಲಿ ನಿರ್ದಿಷ್ಟವಾಗಿ ಸಂತೆ ಏರ್ಪಡು ಮಾಡುವಂತೆ ಒತ್ತಾಯ
Published : 14 ಸೆಪ್ಟೆಂಬರ್ 2025, 5:45 IST
Last Updated : 14 ಸೆಪ್ಟೆಂಬರ್ 2025, 5:45 IST
ಫಾಲೋ ಮಾಡಿ
Comments
ಕೂಡ್ಲಿಗಿ ಪಟ್ಟಣದ ಎಪಿಎಂಸಿ ಪ್ರಹಾಂಗಣದಲ್ಲಿ ವಾರದ ಸಂತೆ ನಡೆಯುತ್ತಿರುವುದರಿಂದ ಬೆಂಗಳೂರು ರಸ್ತೆಯ ಎರಡು ಬದಿಯಲ್ಲಿ ನಿಂತಿರುವ ವಾಹನಗಳು
ಕೂಡ್ಲಿಗಿ ಪಟ್ಟಣದ ಎಪಿಎಂಸಿ ಪ್ರಹಾಂಗಣದಲ್ಲಿ ವಾರದ ಸಂತೆ ನಡೆಯುತ್ತಿರುವುದರಿಂದ ಬೆಂಗಳೂರು ರಸ್ತೆಯ ಎರಡು ಬದಿಯಲ್ಲಿ ನಿಂತಿರುವ ವಾಹನಗಳು
ಮಳೆಗಾಲ ಇರುವುದರಿಂದ ವ್ಯಾಪಾರಿಗಳಿಗೆ ಗ್ರಾಹಕರಿಗೆ ತೊಂದರೆಯಾಗದಂತೆ ಎಪಿಎಂಸಿಗೆ ಸ್ಥಳಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಜಾಗ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ವಿ.ಕೆ. ನೇತ್ರಾವತಿ ತಹಶೀಲ್ದಾರ್ ಕೂಡ್ಲಿಗಿ
ಶಾಸಕರು ಹಾಗೂ ತಹಶೀಲ್ದಾರರೊಂದಿಗೆ ಚರ್ಚೆ ಮಾಡಿ ಮತ್ತೆ ಅಂಜನೇಯ ಸ್ವಾಮಿ ಜಮೀನಿನಲ್ಲಿಯೇ ಸಂತೆ ಮುಂದುವರಿಸುವ ಪ್ರಯತ್ನ ಮಾಡುತ್ತವೆ
ಕಾವಲ್ಲಿ ಶಿವಪ್ಪ ನಾಯಕ ಪಟ್ಟಣ ಪಂಚಾಯ್ತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT