ಸೈಕಲ್ ಜಾಥಾಕ್ಕೆ ಪುರಸಭೆ ಮುಖ್ಯಾಧಿಕಾರಿ ಜಿ. ರೆಡ್ಡಿ ರಾಯನಗೌಡ ಚಾಲನೆ ನೀಡಿದರು. ತಾಲ್ಲೂಕು ಪಂಚಾಯಿತಿ ಇಒ ಆರ್.ಕೆ. ಶ್ರೀಕುಮಾರ್, ಮನರೇಗಾ ಎಡಿ ಕೆ.ಎಸ್. ಮಲ್ಲನಗೌಡ, ವ್ಯವಸ್ಥಾಪಕಿ ಅಪರಂಜಿ, ಕೃಷಿ ಅಧಿಕಾರಿ ಶ್ರೀಧರ್, ಆರೋಗ್ಯ ಇಲಾಖೆ ಪಿ. ಬಸವರಾಜ, ಇಸಿಒಗಳಾದ ಟಿ.ಎಂ. ಬಸವರಾಜ, ಜಿ. ವೀರೇಶ, ಸಿ.ಆರ್.ಪಿಗಳಾದ ಭುವನೇಶ್ವರ, ರೇಣುಕಾರಾಧ್ಯ, ಪುರಸಭೆ ಸಿಬ್ಬಂದಿ ರಮೇಶ ಬೆಳಂಕರ್, ಪ್ರಕಾಶಬಾಬು, ವಸಂತಮ್ಮ, ಶಿಕ್ಷಕ ನಾಗನಗೌಡ, ಎಲ್ಲ ಗ್ರಾ.ಪಂ ಪಿಡಿಒಗಳು, ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.