ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಜಿಲ್ಲೆಯಲ್ಲಿ ಶೇ.12ರಷ್ಟು ಬಿತ್ತನೆ

ಆರಂಭದಲ್ಲಿ ಅಬ್ಬರಿಸಿದ್ದ ಮುಂಗಾರು, ನಂತರ ಕ್ಷೀಣ: ಬಿತ್ತನೆ ಕಾರ್ಯಕ್ಕೆ ಇಲ್ಲ ಹಿನ್ನೆಡೆ
Published : 1 ಜುಲೈ 2024, 6:09 IST
Last Updated : 1 ಜುಲೈ 2024, 6:09 IST
ಫಾಲೋ ಮಾಡಿ
Comments
ಬಿತ್ತನೆಯಲ್ಲಿ ಹಿನ್ನಡೆಯೇನೂ ಆಗಿಲ್ಲ. ಮುಂಗಾರು ಮಳೆಯೂ ಉತ್ತಮವಾಗಿ ಆಗಿದೆ. ಹೀಗಾಗಿ ಈ ವರ್ಷ ಆಶಾದಾಯಕವಾಗಿದೆ
ಮಲ್ಲಿಕಾರ್ಜುನ ಉಪ ನಿರ್ದೇಶಕ ಕೃಷಿ ಇಲಾಖೆ
ಏಳು ದಿನಗಳಲ್ಲಿ ಮಳೆ ಕೊರತೆ 
ಇದು ಬಿತ್ತನೆಯ ಕಾಲ. ಆದರೆ ಏಳು ದಿನಗಳಲ್ಲೇ ಮಳೆ ಜಿಲ್ಲೆಯಾದ್ಯಂತ ಕೈಕೊಟ್ಟಿರುವುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. ಈ ಏಳು ದಿನಗಳಲ್ಲಿ 1.6 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ 0.5 ಸೆ.ಮೀ ಮಳೆಯಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT