ಬಿತ್ತನೆಯಲ್ಲಿ ಹಿನ್ನಡೆಯೇನೂ ಆಗಿಲ್ಲ. ಮುಂಗಾರು ಮಳೆಯೂ ಉತ್ತಮವಾಗಿ ಆಗಿದೆ. ಹೀಗಾಗಿ ಈ ವರ್ಷ ಆಶಾದಾಯಕವಾಗಿದೆ
ಮಲ್ಲಿಕಾರ್ಜುನ ಉಪ ನಿರ್ದೇಶಕ ಕೃಷಿ ಇಲಾಖೆ
ಏಳು ದಿನಗಳಲ್ಲಿ ಮಳೆ ಕೊರತೆ
ಇದು ಬಿತ್ತನೆಯ ಕಾಲ. ಆದರೆ ಏಳು ದಿನಗಳಲ್ಲೇ ಮಳೆ ಜಿಲ್ಲೆಯಾದ್ಯಂತ ಕೈಕೊಟ್ಟಿರುವುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. ಈ ಏಳು ದಿನಗಳಲ್ಲಿ 1.6 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ 0.5 ಸೆ.ಮೀ ಮಳೆಯಾಗಿದೆ.