<p>ಹುಬ್ಬಳ್ಳಿ: ಕೇಶ್ವಾಪೂರದ ಸುಳ್ಳರಸ್ತೆಯ ಸೇಂಟ್ ಮೆರಿಜ್ ಶಾಲೆ ಹತ್ತಿರ ಇರುವ ಲಕ್ಷ್ಮಿ ಬಡಾವಣೆ ಮುಖ್ಯ ರಸ್ತೆ ಬಳಿ ಒಂದೆರೆಡು ಖಾಲಿ ನಿವೇಶನಗಳಲ್ಲಿ ಚೇಂಬರ್ ಮೂಲಕ ತುಂಬಿದ ಗಟಾರಿನ ನೀರು ಹರಿಯುತ್ತಿದೆ.</p>.<p>ಇದರಿಂದ ಅಕ್ಕಪಕ್ಕದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆ ತಾಳಲಾರದೇ, ಬಾಗಿಲು ಮುಚ್ಚಿಕೊಂಡೆ ಇರಬೇಕಾದ ಸ್ಥಿತಿ ಇದೆ. ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.</p>.<p> ಎಂ.ಜೆ.ಬಂಗ್ಲೇವಾಲೆ, ಹಿರಿಯ ಕಲಾವಿದ, ಲಕ್ಷ್ಮಿ ಲೇಔಟ್ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಕೇಶ್ವಾಪೂರದ ಸುಳ್ಳರಸ್ತೆಯ ಸೇಂಟ್ ಮೆರಿಜ್ ಶಾಲೆ ಹತ್ತಿರ ಇರುವ ಲಕ್ಷ್ಮಿ ಬಡಾವಣೆ ಮುಖ್ಯ ರಸ್ತೆ ಬಳಿ ಒಂದೆರೆಡು ಖಾಲಿ ನಿವೇಶನಗಳಲ್ಲಿ ಚೇಂಬರ್ ಮೂಲಕ ತುಂಬಿದ ಗಟಾರಿನ ನೀರು ಹರಿಯುತ್ತಿದೆ.</p>.<p>ಇದರಿಂದ ಅಕ್ಕಪಕ್ಕದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆ ತಾಳಲಾರದೇ, ಬಾಗಿಲು ಮುಚ್ಚಿಕೊಂಡೆ ಇರಬೇಕಾದ ಸ್ಥಿತಿ ಇದೆ. ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.</p>.<p> ಎಂ.ಜೆ.ಬಂಗ್ಲೇವಾಲೆ, ಹಿರಿಯ ಕಲಾವಿದ, ಲಕ್ಷ್ಮಿ ಲೇಔಟ್ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>