ತೆಕ್ಕಲಕೋಟೆ: ಸಾವಿರಾರು ಜನರ ನಿತ್ಯ ಸಂಚಾರಕ್ಕೆ 'ದೋಣಿ'ಯೇ ಗತಿ
ನಿಟ್ಟೂರು- ಸಿಂಗಾಪುರ ಸೇತುವೆ ನಿರ್ಮಾಣ ನೆನೆಗುದಿಗೆ
ಚಾಂದ್ ಬಾಷ
Published : 8 ಡಿಸೆಂಬರ್ 2025, 4:44 IST
Last Updated : 8 ಡಿಸೆಂಬರ್ 2025, 4:44 IST
ಫಾಲೋ ಮಾಡಿ
Comments
ಸೇತುವೆ ನಿರ್ಮಾಣದಿಂದ ಅನಗತ್ಯ ಸುತ್ತು ಬಳಸಿ ಸಂಚರಿಸುವುದು ತಪ್ಪುತ್ತದೆ, ಅಲ್ಲದೆ ನಿತ್ಯ ಸಂಚರಿಸುವವರಿಗೆ ಅನುಕೂಲವಾಗುತ್ತದೆ
ಅಲಂಭಾಷ ಗ್ರಾಮಸ್ಥ ಸಿಂಗಾಪುರ
'ಕಾರಟಗಿಯಿಂದ ವ್ಯಾಪಾರಸ್ಥರು ಇಲ್ಲಿಗೆ ಬಂದರೆ ಭತ್ತದ ಕಣಜವಾಗಿರುವ ಈ ಭಾಗದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ ಹಾಗೂ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ'
ಕೆ ಮಲ್ಲಿಕಾರ್ಜುನ ನಿಟ್ಟೂರು ಗ್ರಾಮಸ್ಥ
ಭೂಸ್ವಾಧೀನ ಪ್ರಕ್ರಿಯೆಗೆ ಸಹಕರಿಸಲು ಗ್ರಾಮಸ್ಥರು ಸಿದ್ದರಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ
ಮಾಳಮ್ಮ ಗ್ರಾಮ ಪಂಚಾಯತಿ ಸದಸ್ಯೆ ನಿಟ್ಟೂರು
ರೈತರು, ಮೀನುಗಾರರು, ವ್ಯಾಪಾರಸ್ಥರು ಅಲ್ಲದೆ ಅಂಬಾಮಠ ಹಾಗೂ ಗಡ್ಡೆ ಖಾದರ್ ಬಾಷ ದರ್ಗಾಕ್ಕೆ ತೆರಳುವವರು ಈಗ ಹೆಚ್ಚಾಗುತ್ತಿದ್ದಾರೆ, ಸರ್ಕಾರ ಕೂಡಲೆ ಸೇತುವೆ ನಿರ್ಮಾಣ ಮಾಡಬೇಕು
ತುಬಾಕಿ ಮಾರೆಪ್ಪ ನಿಟ್ಟೂರು ಗ್ರಾಮಸ್ಥ
ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಗೊಳಿಸಿದೆ. ಕೇಂದ್ರದ ಅನುದಾನಕ್ಕೆ ಮನವಿ ಸಲ್ಲಿಸಲಾಗಿದ್ದು, ಈಗಿನ ಹೊಸ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು
ಸಿರುಗುಪ್ಪ ಶಾಸಕ ಬಿ. ಎಂ.ನಾಗರಾಜ
ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಗ್ರಾಮಸ್ಥರ ದೋಣಿ ಸಂಚಾರ
ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಸಂಚಾರಕ್ಕೆ ದೋಣಿಗಾಗಿ ಕಾಯುತ್ತಿರುವ ಜನ
ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಜನ ಬೈಕ್ ಗಳೊಂದಿಗೆ ದೋಣಿ ಏರುತ್ತಿರುವುದು