ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

‘ಅನ್ನದ ಬಟ್ಟಲು’ ಕಂಪ್ಲಿಯಲ್ಲಿ ಯೂರಿಯಾ ಕೊರತೆ

3,917 ಹೆಕ್ಟೇರ್ ಖುಷ್ಕಿ, 21,729 ಹೆಕ್ಟೇರ್ ಭತ್ತ ಪ್ರದೇಶಕ್ಕೆ ಯೂರಿಯಾ ಗೊಬ್ಬರ ಬೇಡಿಕೆ 
ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ
Published : 12 ಜುಲೈ 2025, 5:40 IST
Last Updated : 12 ಜುಲೈ 2025, 5:40 IST
ಫಾಲೋ ಮಾಡಿ
Comments
ನಿಗದಿತ ಬೆಲೆಗೆ ಸಮರ್ಪಕವಾಗಿ ಯೂರಿಯಾ ಮಾರಾಟ ಮಾಡಬೇಕು. ಗೊಬ್ಬರದ ಜೊತೆಗೆ ಇತರೆ ಉತ್ಪನ್ನ ಖರೀದಿಸುವಂತೆ ಒತ್ತಡ ಹೇರುತ್ತಿರುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಬಿ.ವಿ. ಗೌಡ ಜಿಲ್ಲಾ ಅಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಂಪ್ಲಿ
ಕಂಪ್ಲಿ ತಾಲ್ಲೂಕಿಗೆ ಅಗತ್ಯವಿರುವ ಯೂರಿಯಾ ಗೊಬ್ಬರ 10ದಿನದಲ್ಲಿ ರೈತರಿಗೆ ಲಭ್ಯವಾಗಲಿದ್ದು ಅಲ್ಲಿಯವರೆಗೆ ಸಹಕರಿಸಬೇಕು. ನ್ಯಾನೋ ಯೂರಿಯಾ ದ್ರಾವಣವನ್ನು ಪರ್ಯಾಯವಾಗಿ ಬಳಸಬಹುದು.  
ಸಿ.ಎ. ಮಂಜುನಾಥರೆಡ್ಡಿ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಸಿರುಗುಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT