ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿರುಕು ಬಿಟ್ಟ ಗೋಡೆ, ಸೋರುವ ಚಾವಣಿ: ಇದು ಬಿಜ್ಜವಾರ ಸರ್ಕಾರಿ ಶಾಲೆಯ ಸ್ಥಿತಿ

ಶಾಲಾ ಕಟ್ಟಡದ ಗೋಡೆಯಲ್ಲಿ ಮರದ ಬೇರು l ವಿದ್ಯುತ್‌ ಕೈಕೊಟ್ಟರೆ ಕೊಠಡಿಗಳಲ್ಲಿ ಕತ್ತಲು
Published : 25 ಜೂನ್ 2024, 5:16 IST
Last Updated : 25 ಜೂನ್ 2024, 5:16 IST
ಫಾಲೋ ಮಾಡಿ
Comments
 ಶಾಲೆಯಲ್ಲಿನ ಶೀಟ್ ಚಾವಣಿ ಬಿರುಕುಬಿಟ್ಟಿರುವುದು
 ಶಾಲೆಯಲ್ಲಿನ ಶೀಟ್ ಚಾವಣಿ ಬಿರುಕುಬಿಟ್ಟಿರುವುದು
ಒಂದೇ ಕೊಠಡಿಯಲ್ಲಿ ಎರಡು ತರಗತಿ ಮಕ್ಕಳು ಪಾಠ ಕೇಳುತ್ತಿರುವುದು
ಒಂದೇ ಕೊಠಡಿಯಲ್ಲಿ ಎರಡು ತರಗತಿ ಮಕ್ಕಳು ಪಾಠ ಕೇಳುತ್ತಿರುವುದು
ಶಾಲೆಯ ಆವರಣದಲ್ಲಿ ನಿಂತಿರುವ ಮಳೆ ನೀರು.
ಶಾಲೆಯ ಆವರಣದಲ್ಲಿ ನಿಂತಿರುವ ಮಳೆ ನೀರು.
ಬಿದ್ದುಹೋಗಿದ್ದ ಗೋಡೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿರುವುದು
ಬಿದ್ದುಹೋಗಿದ್ದ ಗೋಡೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿರುವುದು
ಮಿಲನ  7ನೇ ತರಗತಿ ವಿದ್ಯಾರ್ಥಿನಿ
ಮಿಲನ  7ನೇ ತರಗತಿ ವಿದ್ಯಾರ್ಥಿನಿ
ಚಿಂತನ್ 7 ನೇ ತರಗತಿ ವಿದ್ಯಾರ್ಥಿ
ಚಿಂತನ್ 7 ನೇ ತರಗತಿ ವಿದ್ಯಾರ್ಥಿ
ಶಾಲಾ ಕೊಠಡಿಯೊಳಗೆ ಮರದ ಬೇರುಗಳು ಬಂದಿರುವುದು
ಶಾಲಾ ಕೊಠಡಿಯೊಳಗೆ ಮರದ ಬೇರುಗಳು ಬಂದಿರುವುದು
ಮಕ್ಕಳ ಕೊರತೆಯಿಂದ ಅನುದಾನಕ್ಕೆ ಅಡ್ಡಿ
ಸಿ.ಎಸ್.ಆರ್.ಅನುದಾನದಡಿ ಅನುದಾನ ತೆಗೆದುಕೊಳ್ಳಲು ಶಾಲೆಯಲ್ಲಿ ದಾಖಲಾತಿ 70 ಮಕ್ಕಳ ಮೇಲಿರಬೇಕು. ನಾವು ಹಲವು ಶಾಲೆಗಳನ್ನು ಶಿಫಾರಸು ಮಾಡಿದ್ದರೂ ಮಕ್ಕಳ ಕೊರತೆಯಿಂದಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ನಿಯಮ ಬದಲಾಗಬೇಕಾಗಿದೆ. ಹೊಸ ಕಟ್ಟಡಗಳ ನಿರ್ಮಾಣ ಕಷ್ಟವಾಗುತ್ತಿದೆ. ಈ ಕುರಿತು ಉಪನಿರ್ದೇಶಕ ಬಳಿ ಚರ್ಚೆ ಮಾಡಲಾಗುತ್ತದೆ– ಸುಮಾ ಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ದೇವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT