ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಸಂಘಕ್ಕೆ ಆಯ್ಕೆ

Last Updated 17 ಡಿಸೆಂಬರ್ 2020, 6:41 IST
ಅಕ್ಷರ ಗಾತ್ರ

ದೇವನಹಳ್ಳಿ‌: ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 13 ಸದಸ್ಯರು ಆಯ್ಕೆಯಾಗಿದ್ದಾರೆ.

ಮೂರು ಸಿಂಡಿಕೇಟ್ ಮಾಡಿಕೊಂಡು ಸ್ಪರ್ಧಿಸಿದ್ದ ಶಿಕ್ಷಕ ಅಭ್ಯರ್ಥಿಗಳಲ್ಲಿ ವೆಂಕಟಾಚಲ ನೇತೃತ್ವದ ಸಿಂಡಿಕೇಟ್ ತಂಡ 13 ಸದಸ್ಯ ಸ್ಥಾನಗಳ ಪೈಕಿ 7 ಸ್ಥಾನದಲ್ಲಿ ಜಯಗಳಿಸಿದೆ. ಉಳಿದಂತೆ ಸಿರಸಪ್ಪ ಮತ್ತು ನಾಗೇಶ್ ಸಿಂಡಿಕೇಟ್ ಅಭ್ಯರ್ಥಿಗಳು ನಿರಾಸೆ ಅನುಭವಿಸಿದ್ದು, ಸ್ವತಃ ಸಿರಸಪ್ಪ ಅವರು ಸೋಲುಂಡಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾದವರು: ಬಿ. ಆದರ್ಶ, ನಾರಾಯಣ, ಎಚ್.ಎನ್. ನಾಗೇಶ್, ಎಸ್.ಪಿ. ವೆಂಕಟಾಚಲಯ್ಯ, ಮಂಜುನಾಥ್, ಎಸ್.ಕೆ. ಸೋಮಶೇಖರ್, ಬಿ. ಪುಟ್ಟಸ್ವಾಮಿ, ಕೆ. ಹರೀಶ್, ಯತೀಶ್ ಕುಮಾರ್.

ಮಹಿಳಾ ಕ್ಷೇತ್ರದಿಂದ ಗೆದ್ದವರು: ಜಿ. ಗೀತಾ, ಆರ್. ಪದ್ಮಾವತಿ, ಎಲ್. ಭಾಗ್ಯಲಕ್ಷ್ಮಿ ಹಾಗೂ ಚಾಯ‍್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT