ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ದೊಂಗ್ರ ಬಿದ್ದ ಹೊಸಕೋಟೆ ರಸ್ತೆಗಳು: ವಾಹನ ಸವಾರರ ಪರದಾಟ

ರವೀಶ್ ಜಿ.ಎನ್
Published : 18 ಅಕ್ಟೋಬರ್ 2025, 2:06 IST
Last Updated : 18 ಅಕ್ಟೋಬರ್ 2025, 2:06 IST
ಫಾಲೋ ಮಾಡಿ
Comments
ತೇಪೆ ಕೂಡ ಹಾಕಿಲ್ಲ  ಸಂತೆಗೇಟ್ ಬಳಿಯ ವೃತ್ತದ ಬಳಿ ಎರಡು ರಾಷ್ಟೀಯ ಹೆದ್ದಾರಿ ಸಂಧಿಸುವ ಕಾರಣ ಇದನ್ನು ಯಾರು ದುರಸ್ತಿ ಮಾಡಬೇಕು ಎಂಬುದು ತಾಲ್ಲೂಕು ಆಡಳಿತ ವರ್ಗಕ್ಕೆ ಆಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾಗಲಿ ಇಲ್ಲ. ಹಾಗಾಗಿಯೇ ವರ್ಷಗಳಿಂದ ಇಲ್ಲಿ ಕನಿಷ್ಠ ತೇಪೆ ಹಚ್ಚುವ ಕೆಲಸವು ಆಗುತ್ತಿಲ್ಲ
ವರದಾಪುರ ನಾಗರಾಜ್, ಹೊಸಕೋಟೆ
ಸಂತೆಗೇಟ್ ಬಳಿಯ ಗುಂಡಿಮಯ ರಸ್ತೆಯಲ್ಲಿ ಬೃಹತ್‌ ವಾಹನಗಳು ಸಂಚರಿಸುತ್ತದೆ. ಬೈಕ್‌ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಮನೆ ತಲುಪುವುದು ಗ್ಯಾರೆಂಟಿ ಇರುವುದಿಲ್ಲ. ಇದು ಸರ್ಕಾರಗಳು ನಮಗೆ ನೀಡುತ್ತಿರುವ ಹೊಸ ಗ್ಯಾರಂಟಿ
ಮುನಿರಾಜು, ಬೈಕ್‌ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT