ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸುಳ್ಳು ದೂರಿನಿಂದ ವಿಚಾರಣೆ ವಿಳಂಬ

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ
Published : 13 ಸೆಪ್ಟೆಂಬರ್ 2025, 17:21 IST
Last Updated : 13 ಸೆಪ್ಟೆಂಬರ್ 2025, 17:21 IST
ಫಾಲೋ ಮಾಡಿ
Comments
ಗ್ರಾಮಾಡಳಿತ ಅಧಿಕಾರಿ ವಿರುದ್ಧ ಶಿಸ್ತು ಕ್ರಮ
ದೊಡ್ಡಬಳ್ಳಾಪುರ ತಾಲ್ಲೂಕಿನ ದೂರುಗಳ ವಿಚಾರಣೆಯಲ್ಲಿ ನಕಾಶೆ ರಸ್ತೆ ಸರ್ಕಾರಿ ಜಮೀನು ಒತ್ತುವರಿಗಳದ್ದೆ ಹೆಚ್ಚಿನ ದೂರುಗಳ ವಿಚಾರಣೆ ನಡೆಯಿತು. ನಕಾಶೆ ರಸ್ತೆ ಬದಲಿಗೆ ಬೇರೊಂದು ಸ್ಥಳದಲ್ಲಿ ರಸ್ತೆ ನಿರ್ಮಿಸಿರುವುದಾಗಿ ವರದಿ ನೀಡಿದ್ದ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆಯೇ 80 ಪ್ರಕರಣಗಳ ವಿಚಾರಣೆ ನಡೆದವು. ಉಳಿದಂತೆ ಗ್ರಾಮ ಪಂಚಾಯಿತಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT