ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಆನೇಕಲ್: ಭಾರಿ ಮಳೆ; ರಾಗಿ ಉಳಿಸಿಕೊಳ್ಳಲು ರೈತರ ಪರದಾಟ

Published : 8 ನವೆಂಬರ್ 2025, 1:58 IST
Last Updated : 8 ನವೆಂಬರ್ 2025, 1:58 IST
ಫಾಲೋ ಮಾಡಿ
Comments
ಮಳೆ ಹೆಚ್ಚಾದರೂ ಮಳೆ ಕಡಿಮೆಯಾದರೂ ಬೆಂಕಿ ರೋಗ ಕಾಣಿಸಿಕೊಳ್ಳಲಿದೆ. ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.ಇನ್ನೂ ಒಂದು ವಾರದಲ್ಲಿ ಬಾರದಿದ್ದರೆ ಹಾಕಿದ ಬಂಡವಾಳ ಉಳಿಸಿಕೊಳ್ಳಬಹುದು.
ಚಂದ್ರಶೇಖರ್‌, ಆನೇಕಲ್‌ ರೈತ
ಕೃಷಿ ಆರಂಭ ಮಾಡಿದ ದಿನದಿಂದಲೂ ಇಂತಹ ರಾಗಿ ನೋಡಿಲ್ಲ. ಆದರೆ ಮಳೆ ಮತ್ತು ಭಾರಿ ಗಾಳಿಯಿಂದ ರಾಗಿ ಬೆಳೆ ನೆಲಕಚ್ಚಿದೆ. ಆದರೂ ಮುಂದಿನ ಒಂದು ವಾರ ಮಳೆ ಬಿಡುವು ನೀಡಿದರೆ ಉತ್ತಮ ರಾಗಿಯಾಗುವ ನಿರೀಕ್ಷೆಯಿದೆ
ನಾಗರಾಜು, ರೈತ, ಚಿಕ್ಕಹೊಸಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT