ಸೋಮೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಜಿ.ಎಸ್.ಉಮಾಶಂಕರ್, ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ರಾಘವನ್, ಅಧ್ಯಕ್ಷ ಕೆ.ವಿ.ಸುರೇಶ್ ಮೂರ್ತಿ, ಉಪಾಧ್ಯಕ್ಷ ವೇದಮೂರ್ತಿ, ಟಿ.ಎಸ್.ಸೋಮಶೇಖರ್ ಆರಾಧ್ಯ ಶಾಸ್ತ್ರಿ ಹಾಗೂ ಸಂಘದ ಪದಾಧಿಕಾರಿಗಳು ಅರ್ಚಕರು ಭಾಗವಹಿಸಿದ್ದರು.