ನಂದಿನಿ ಹೆದ್ದುರ್ಗ, ಅನಿಲ್ ಟಿ. ಗುನ್ನಾಪುರ, ಸಂಜೋತಾ ಪುರೋಹಿತ, ಗೀತಾ ಕುಂದಾಪುರ, ಚಂದ್ರಪ್ರಭ ಕಠಾರಿ, ನಳಿನಿ ಭೀಮಪ್ಪ,
ಆರ್.ಪವನ್ಕುಮಾರ್, ಪ್ರಕಾಶ್ ಪೊನ್ನಾಚಿ, ಸುಧಾ ಆಡುಕಳ, ಅಬ್ದುಲ್ ರಹಿಮಾನ್ ಬೀದರ್ ಕೋಟೆ, ಶ್ರೀದೇವಿ ಕೆರೆಮನೆ, ಆನಂದ ಕುಂಚನೂರು, ಸುಮಾ ರಮೇಶ್, ಭಾಗ್ಯಜ್ಯೋತಿ ಹಿರೇಮಠ ಹಾಗೂ ಮಿರ್ಜಾ ಬಷೀರ್ ಅವರ ಕತೆಗಳು ಸಮಾಜಮುಖಿ ವಾರ್ಷಿಕ ಕಥಾ ಸಂಕಲನಕ್ಕೆ ಆಯ್ಕೆಯಾಗಿವೆ