ರೊಟೇರಿಯನ್ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಬಿ.ವಿನಯ್ ಕುಮಾರ್ ಅವರಿಗೆ ಅಂತರರಾಷ್ಟ್ರೀಯ ರೋಟರಿ ವತಿಯಿಂದ ಪ್ರಶಂಸಾಪತ್ರ ನೀಡಲಾಯಿತು. ರೋಟರಿ ಅಸಿಸ್ಟೆಂಟ್ ಗವರ್ನರ್ ಎಸ್.ಶೈಲೇಂದ್ರಕುಮಾರ್, ಟೀಚ್ ಮಿಷನ್ ನಿರ್ದೇಶಕ ಬಿ.ವಿನಯ್ ಕುಮಾರ್, ಕಾರ್ಯದರ್ಶಿ ಬಿ.ಕೆ.ರಾಜು, ಖಜಾಂಚಿ ಎನ್.ರುದ್ರಮೂರ್ತಿ, ಬಾಬು, ಮಾಜಿ ಅಧ್ಯಕ್ಷ ಎನ್.ಪುಟ್ಟರಾಜು ಬಿ.ಸಿ.ಸಿದ್ಧರಾಜು, ಸಿ.ಸುರೇಶ್, ಬುಲೆಟಿನ್ ಎಡಿಟರ್ ಎಚ್.ಎಸ್.ರುದ್ರೇಶಮೂರ್ತಿ ಇದ್ದರು.