ಮುಖಂಡ ಗುರಪ್ಪ ಮಾತನಾಡಿದರು. ವಾಲ್ಮೀಕಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಮುನಿರಾಜು, ಪುರಸಭೆ ಸದಸ್ಯ ಮುನಿಕೃಷ್ಣ, ಮುಖಂಡರಾದ ರಾಮಣ್ಣ, ಪಿಳ್ಳಮುನಿಯಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ಯರ್ತಿಗಾನಹಳ್ಳಿ ಮುನಿರಾಜು, ಚಿಕ್ಕಸಣ್ಣೆ ಮುನಿರಾಜು, ವೀರಭದ್ರಪ್ಪ, ಉಮೇಶ್, ರವಿ ಇದ್ದರು.