ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಆರ್.ಪ್ರಸನ್ನ ಕುಮಾರ್ ಮಾತನಾಡಿದರು. ಬೆಕ್ಕಿಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಹರಪನಹಳ್ಳಿ ವರಸದ್ಯೋಜಾತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ, ಸೋಮಶೇಖರ್, ಎಸ್.ಬಿ. ವಾಸುದೇವ, ಧರಣೇಂದ್ರ ಜೈನ್, ಚನ್ನಬಸಪ್ಪ, ಎಸ್.ಎನ್. ಶೀಲಾ ಪ್ರಕಾಶ್, ಲೋಕೇಶ್ ಆರಾಧ್ಯಉಪಸ್ಥಿತರಿದ್ದರು.