‘ಕ್ಷೇತ್ರಕ್ಕೆ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಗುರಿ ಪಡೆಯಲಾಗಿದೆ. ಇಲ್ಲಿ ಬಹಳಷ್ಟು ಜನರು ವಸತಿ ರಹಿತರಾಗಿದ್ದು ಅವರಿಗೆ ಸೂರು ಒದಗಿಸಲು ಕ್ರಮ ವಹಿಸಲಾಗಿದೆ. 2018ರಿಂದಲೂ ಆಗಾಗ ಮನವಿಗಳನ್ನು ಸಲ್ಲಿಸಿದ್ದೆ. 5ಸಾವಿರ ಮನೆಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಹಾಗೂ ವಸತಿ ಸಚಿವರಿಗೆ ಒತ್ತಾಯಿಸಿದ್ದೆ. ಈಗ ಮಂಜೂರಾದ ಮನೆಗಳ ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ನವೆಂಬರ್ ವೇಳೆಗೆ ಆರಂಭಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದ್ದಾರೆ.