ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಮಾರ್ಗದರ್ಶನ ಹಾಗೂ ಅಪರಾಧ ವಿಭಾಗದ ಡಿಸಿಪಿ ಸಿ.ಆರ್. ನೀಲಗಾರ ಸಮ್ಮುಖದಲ್ಲಿ, ತಾಲ್ಲೂಕಿನ ಕಡೋಲಿಯ ಗುಂಜ್ಯಾನಟ್ಟಿಯ ಬಯಲು ಪ್ರದೇಶದಲ್ಲಿ ನಾಶಪಡಿಸಲಾಯಿತು. ಸಿಬ್ಬಂದಿಯು ಆಳವಾದ ಗುಂಡಿ ತೆಗೆದು ಗಾಂಜಾ ಹಾಕಿ ಬೆಂಕಿ ಹಚ್ಚಿ ಸುಟ್ಟರು. ಬಳಿಕ ಜೆಸಿಬಿಯಿಂದ ಗುಂಡಿ ಮುಚ್ಚಿ ಪ್ರಕ್ರಿಯೆ ನಡೆಸಲಾಯಿತು.