41 ಮಕ್ಕಳ ರಕ್ಷಣೆ
ಗಾಂಧಿನಗರ, ಹೊಸ ತರಕಾರಿ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ, ಫೋರ್ಟ್ ರೋಡ್, ಶನಿ ಮಂದಿರ, ಖಡೇ ಬಜಾರ, ಕಂಬಳಿ ಕೂಟ, ಮಾರುತಿ ಗಲ್ಲಿ, ಬೋಗಾರವೇಸ್, ಸಮಾದೇವಿ ಗಲ್ಲಿ, ಕಾಕತಿವೇಸ್, ಚನ್ನಮ್ಮ ಸರ್ಕಲ್, ರಾಮದೇವ ಹೋಟೆಲ್, ಕೆ.ಎಲ್.ಇ. ಸದಾಶಿವ ನಗರ, ನೆಹರೂ ನಗರ, ಎಪಿಎಂಸಿ ರಸ್ತೆ, ಹನುಮಾನ್ ನಗರ, ಹಿಂಡಲಗಾ, ಗಣಪತಿ ಕ್ರಾಸ್, ರೇಲ್ವೆ ನಿಲ್ದಾಣ ಮುಂತಾದ ಕಡೆ ಚಿಂದಿ ಆಯುವ, ಶಿಕ್ಷಣ ವಂಚಿತ, ಗುಡಿಸಲುಗಳಲ್ಲಿರುವ ಭಿಕ್ಷುಕರು, ಬಾಲಕಾರ್ಮಿಕರು, ವ್ಯಾಪಾರದಲ್ಲಿ ತೊಡಗಿರುವ 45 ಮಕ್ಕಳನ್ನು ರಕ್ಷಣೆ ಮಾಡಿ, ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು.