ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ನಂದಗಡ: ಬೆಳಕಿಗೆ ಬಾರದ ಗಲ್ಲಿಗೇರಿದವರ ಇತಿಹಾಸ

ಸಂಗೊಳ್ಳಿ ರಾಯಣ್ಣನ ಜೊತೆ ಕ್ರಾಂತಿ ಮಾಡಿದ ಯೋಧರ ಬಗ್ಗೆ ಆಗದ ಸಂಶೋಧನೆ
Published : 17 ಜನವರಿ 2024, 5:57 IST
Last Updated : 17 ಜನವರಿ 2024, 5:57 IST
ಫಾಲೋ ಮಾಡಿ
Comments
ಖಾನಾಪುರ ತಾಲ್ಲೂಕಿನ ನಂದಗಡ ಹೊರವಲಯದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಆರು ಸಹಚರರನ್ನು ಗಲ್ಲಿಗೇರಿಸಿದ ಆಲದ ಮರ

ಖಾನಾಪುರ ತಾಲ್ಲೂಕಿನ ನಂದಗಡ ಹೊರವಲಯದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಆರು ಸಹಚರರನ್ನು ಗಲ್ಲಿಗೇರಿಸಿದ ಆಲದ ಮರ

-ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿದ ರಾಕ್ ಗಾರ್ಡನ್‌ನಲ್ಲಿ ಸಿದ್ಧಪಡಿಸಿದ ಆಕರ್ಷಕ ಕಲಾಕೃತಿಗಳು –ಪ್ರಜಾವಾಣಿ ಚಿತ್ರಗಳು/ ಗೋವಿಂದರಾಜ ಜವಳಿ
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿದ ರಾಕ್ ಗಾರ್ಡನ್‌ನಲ್ಲಿ ಸಿದ್ಧಪಡಿಸಿದ ಆಕರ್ಷಕ ಕಲಾಕೃತಿಗಳು –ಪ್ರಜಾವಾಣಿ ಚಿತ್ರಗಳು/ ಗೋವಿಂದರಾಜ ಜವಳಿ
ಗಲ್ಲಿಗೇರಿದ ಮತ್ತು ಕರಿನೀರಿನ ಶಿಕ್ಷೆಗೆ ಗುರಿಯಾದವರ ಬಗ್ಗೆ ಸರ್ಕಾರ ಈಗಲಾದರೂ ಗಮನ ಹರಿಸಬೇಕು. ಕಿತ್ತೂರು ಕ್ರಾಂತಿಯಲ್ಲಿದ್ದ ಎಲ್ಲ ಸಮುದಾಯದರನ್ನೂ ಬೆಳಕಿಗೆ ತರಬೇಕು
-ಬಸವರಾಜ ಕಮತ, ಸಂಶೋಧಕ ಸಂಗೊಳ್ಳಿ
ರಾಯಣ್ಣನ ಸಮಾಧಿ ಬಳಿ ಆಲದ ಮರ ನೆಟ್ಟಿದ್ದು ನೇಣು ಹಾಕಿದ ಮರ ಗುರುತಿಸಿದ್ದು ಅವರ ಸಹಚರ ಬಿಚಗತ್ತಿ ಚನ್ನಬಸಪ್ಪ. ಉಳಿದ ಆರು ಜನರ ಸಮಾಧಿಗಳನ್ನು ಸರ್ಕಾರ ಪತ್ತೆ ಮಾಡಬೇಕಿದೆ.
-ಶಂಕರ ಡಿ. ಸೋನೊಳ್ಳಿ ಅಧ್ಯಕ್ಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಮಿತಿ ನಂದಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT