<p><strong>ಬೆಳಗಾವಿ: </strong>ಶ್ರೀರಾಮ ಸೇನೆ ಹಾಗೂ ಬಜರಂಗ ದಳದವರು ಎನ್ನಲಾದ ಯುವಕರ ಗುಂಪೊಂದು, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ‘ಜೈಶ್ರೀರಾಮ್’ ಎಂದು ಹೇಳಿಸಿದ ಘಟನೆ ಜಿಲ್ಲೆಯ ರಾಯಬಾಗದ ರೋಹಿದಾಸ ಗಲ್ಲಿಯಲ್ಲಿ ನಡೆದಿದೆ.</p>.<p>ಅಭಿಷೇಕ್ ಕದಂ ಎನ್ನುವವರು ಹಲ್ಲೆಗೊಳಗಾದವರು.</p>.<p>‘ಜೈಶ್ರೀರಾಮ್’ ಎನ್ನುವಂತೆ ಒತ್ತಾಯ ಹೇರಿ, ಕಪಾಳಕ್ಕೆ ಹೊಡೆದಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಹಲ್ಲೆಗೊಳಗಾದ ವ್ಯಕ್ತಿಯು, ‘ಇನ್ಮುಂದೆ ಹಿಂದೂ ಧರ್ಮಕ್ಕೆ ಅಥವಾ ಹಿಂದೂ ಸಂಘಟನೆಯವರಿಗೆ ಬೈಯುವುದಿಲ್ಲ. ನನ್ನಿಂದ ತಪ್ಪಾಗಿದೆ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಶ್ರೀರಾಮ ಸೇನೆ ಹಾಗೂ ಬಜರಂಗ ದಳದವರು ಎನ್ನಲಾದ ಯುವಕರ ಗುಂಪೊಂದು, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ‘ಜೈಶ್ರೀರಾಮ್’ ಎಂದು ಹೇಳಿಸಿದ ಘಟನೆ ಜಿಲ್ಲೆಯ ರಾಯಬಾಗದ ರೋಹಿದಾಸ ಗಲ್ಲಿಯಲ್ಲಿ ನಡೆದಿದೆ.</p>.<p>ಅಭಿಷೇಕ್ ಕದಂ ಎನ್ನುವವರು ಹಲ್ಲೆಗೊಳಗಾದವರು.</p>.<p>‘ಜೈಶ್ರೀರಾಮ್’ ಎನ್ನುವಂತೆ ಒತ್ತಾಯ ಹೇರಿ, ಕಪಾಳಕ್ಕೆ ಹೊಡೆದಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಹಲ್ಲೆಗೊಳಗಾದ ವ್ಯಕ್ತಿಯು, ‘ಇನ್ಮುಂದೆ ಹಿಂದೂ ಧರ್ಮಕ್ಕೆ ಅಥವಾ ಹಿಂದೂ ಸಂಘಟನೆಯವರಿಗೆ ಬೈಯುವುದಿಲ್ಲ. ನನ್ನಿಂದ ತಪ್ಪಾಗಿದೆ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>