‘ಕೇಂದ್ರ ಸರ್ಕಾರ ಸೂಚಿಸಿದಂತೆ ₹ 1,950ರ ದರದಂತೆ 50,000 ಕ್ವಿಂಟಲ್ ಸಕ್ಕರೆಯನ್ನು ರಫ್ತು ಮಾಡಿದ್ದೇವೆ. ಆಗ ಮಾರುಕಟ್ಟೆಯಲ್ಲಿ ₹ 3,100 ದರವಿತ್ತು. ಈ ದರದ ನಡುವಿನ ವ್ಯತ್ಯಾಸವನ್ನು ಕೇಂದ್ರ ಸರ್ಕಾರ ತುಂಬಿಕೊಡಬೇಕು. ಸುಮಾರು ₹5 ಕೋಟಿ ಬರಬೇಕಾಗಿದೆ. ಆದರೆ, ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಯಾರು ಹೊಣೆ?’ ಎಂದು ಪ್ರಶ್ನಿಸಿದರು.