ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ಬೆಳಗಾವಿ ಸಜ್ಜು: ಅಂದಾಜು ₹20 ಕೋಟಿ ವೆಚ್ಚ

ಕುಂದಾನಗರಿ ಸಜ್ಜು, ಜಿಲ್ಲಾಡಳಿತದಿಂದ ದೀಪಾಲಂಕಾರ, ಪ್ರತಿಮೆ ಅನಾವರಣ
Published : 24 ಡಿಸೆಂಬರ್ 2024, 23:24 IST
Last Updated : 24 ಡಿಸೆಂಬರ್ 2024, 23:24 IST
ಫಾಲೋ ಮಾಡಿ
Comments
‘ಗಾಂಧಿ ಭಾರತ’ ಶತಮಾನೋತ್ಸವಕ್ಕಾಗಿ ಬೆಳಗಾವಿಯ ‘ಕಾಂಗ್ರೆಸ್‌ ರಸ್ತೆ’ಯಲ್ಲಿರುವ ವೀರಸೌಧದ ಮುಂದೆ ಹೆಸ್ಕಾಂನಿಂದ ಮಾಡಿದ ವಿದ್ಯುದ್ದೀಪಾಲಂಕಾರ
‘ಗಾಂಧಿ ಭಾರತ’ ಶತಮಾನೋತ್ಸವಕ್ಕಾಗಿ ಬೆಳಗಾವಿಯ ‘ಕಾಂಗ್ರೆಸ್‌ ರಸ್ತೆ’ಯಲ್ಲಿರುವ ವೀರಸೌಧದ ಮುಂದೆ ಹೆಸ್ಕಾಂನಿಂದ ಮಾಡಿದ ವಿದ್ಯುದ್ದೀಪಾಲಂಕಾರ
1924ರಲ್ಲಿ ಗಾಂಧೀಜಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು ಈಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಈ ಅಧಿವೇಶನ ಕಾಂಗ್ರೆಸ್‌ನ ಇತಿಹಾಸದ ಕನ್ನಡಿ
ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ
ಗಾಂಧೀಜಿ ನೇತೃತ್ವದಲ್ಲಿ ನಡೆದ ಅಧಿವೇಶನದ ಐತಿಹಾಸಿಕ ಮಹತ್ವದ ಘಟನೆ. ವಿಶ್ವಮಟ್ಟದಲ್ಲಿ ಅದನ್ನು ಬಿಂಬಿಸಲು ಸರ್ಕಾರದಿಂದ ವೈಭವಯುತ ಕಾರ್ಯಕ್ರಮ ಆಯೋಜಿಸಲಾಗಿದೆ
ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ ಬೆಳಗಾವಿ
ಇದು ನಕಲಿ ಗಾಂಧಿಗಳ ಕಾಂಗ್ರೆಸ್‌ ಸಮಾವೇಶ. ಆಗಿನ ಕಾಂಗ್ರೆಸ್‌ಗೂ ಈಗಿನ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ. ಸರ್ಕಾರದ ಹಣ ಪಕ್ಷಕ್ಕೆ ಬಳಸಿಕೊಂಡಿದ್ದಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ್ದಾರೆ
ಜಗದೀಶ ಶೆಟ್ಟರ್‌ ಸಂಸದ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT