‘ಭಾರತದ ಜೀವನ ಪದ್ಧತಿಯೇ ಸಮರಸದ ಬದುಕಿಗೆ ಅಡಿಪಾಯವಾಗಿದೆ. ಸಾಂಸ್ಕೃತಿಕ ಪರಂಪರೆಯನ್ನು ಇಷ್ಟು ದಿನ ಉಪೇಕ್ಷೆ ಮಾಡಿದ್ದೇವೆ. ಅದರ ಪುನರುತ್ಥಾನವೆ ನಿಜವಾದ ಅಭಿವೃದ್ಧಿ ಎನ್ನುವುದನ್ನು ಮನಗಾಣಬೇಕು. ನವೀನ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದರೆ ಪಾಶ್ಚಾತ್ಯ ತಾಂತ್ರಿಕತೆಯ ಮೊರೆ ಹೋಗಬೇಕು ಎನ್ನುವುದಲ್ಲ. ನಾವು ಆತ್ಮನಿರ್ಭರ ಭಾರತದ ಮೂಲಕ ಅದನ್ನು ಸಾಧಿಸಬಹುದು. ಇದೇ ಚಿಂತನೆ ದೀನದಯಾಳ್ ಅವರದ್ದೂ ಆಗಿತ್ತು’ ಎಂದರು.