ಅವರ ಸಾಹಿತ್ಯ ಕುರಿತು ವಿಚಾರಸಂಕಿರಣ ಮತ್ತು ಪೌರಸನ್ಮಾನ ಕಾರ್ಯಕ್ರಮವನ್ನು ಇಲ್ಲಿನ ದುರುಂಡೀಶ್ವರ ಮಠದಲ್ಲಿ ವೀರಶೈವ ಸಮಾಜದದಿಂದ 1993ರ ಆ.29ರಂದು ಆಯೋಜಿಸಲಾಗಿತ್ತು. ವಿದ್ವಾಂಸರು ಪಾಲ್ಗೊಂಡು ವಿಷಯ ಮಂಡಿಸಿದ್ದರು. ಅವನ್ನು ನಿಡಸೋಸಿಯ ದುರುದುಂಡೀಶ್ವರ ಮಠದಿಂದಗ್ರಂಥ ರೂಪದಲ್ಲಿ ಪ್ರಕಟಿಸಲಾಗಿದೆ ಎಂದು ಆ ಕಾರ್ಯಕ್ರಮದ ರೂಪಾರಿಗಳಾಗಿದ್ದ ಡಾ.ಗುರುಪಾದ ಮರಿಗುದ್ದಿ ಹಾಗೂ ಪ್ರೊ.ಎಲ್.ವಿ. ಪಾಟೀಲ ನೆನೆದರು.