ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಚಿಕ್ಕೋಡಿ: ಶೂನ್ಯ ಬಂಡವಾಳದಿಂದ ಸ್ವಾವಲಂಬನೆ

ರಾಸಾಯನಿಕ ಗೊಬ್ಬರ, ತಿಪ್ಪೆ ಸಗಣಿಯೂ ಬೇಡ, ಕೃಷಿ ಭೂಮಿಯ ಮೇಲೆ ಕಾಳಜಿ ಮಾತ್ರ ಸಾಕು
ಚಂದ್ರಶೇಖರ ಎಸ್. ಚಿನಕೇಕರ
Published : 8 ಆಗಸ್ಟ್ 2025, 2:42 IST
Last Updated : 8 ಆಗಸ್ಟ್ 2025, 2:42 IST
ಫಾಲೋ ಮಾಡಿ
Comments
ಉತ್ತಮ ಇಳುವರಿಗಾಗಿ ಹಾಗೂ ಗೊಬ್ಬರಕ್ಕಾಗಿ ಸೆಣಬನ್ನು ಕಬ್ಬಿನ ನಡುವೆ ಬೆಳೆದ ರೈತ ರಾಜೇಂದ್ರ ಪಾಟೀಲ
ಉತ್ತಮ ಇಳುವರಿಗಾಗಿ ಹಾಗೂ ಗೊಬ್ಬರಕ್ಕಾಗಿ ಸೆಣಬನ್ನು ಕಬ್ಬಿನ ನಡುವೆ ಬೆಳೆದ ರೈತ ರಾಜೇಂದ್ರ ಪಾಟೀಲ
ರಾಸಾಯನಿಕ ಗೊಬ್ಬರ ಬಳಸುವುದರಿಂದ ಅಪಾಯ ಹೆಚ್ಚು. ಸಾವಯವ ಕೃಷಿ ಮಾಡುವ ರೈತರಿಗೆ ಸರ್ಕಾರ ಪ್ರೋತ್ಸಾಹಧನ ನೀಡಿ ಇಂತಹ ಕೃಷಿಕರನ್ನು ಉತ್ತೇಜಿಸಬೇಕು
ಸತೀಶ ಖೋತ ಶಿರಗಾಂವ ನಿವಾಸಿ
ಶೂನ್ಯ ಬಂಡವಾಳ ಸಾವಯವ ಕೃಷಿಯಿಂದ ರೈತರಿಗೆ ಆರ್ಥಿಕ ಸಮಸ್ಯೆ ಆಗುವುದಿಲ್ಲ. ಸಾಲ ಬೇಕಾಗಿಲ್ಲ. ಜಮೀನು ಫಲವತ್ತತೆಯಿಂದ ಉಳಿಯುತ್ತದೆ
ರಾಜೇಂದ್ರ ಪಾಟೀಲ ಶೂನ್ಯ ಬಂಡವಾಳ ಕೃಷಿಕ ಶಿರಗಾಂವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT