ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಪುಸ್ತಕ ದಿನಾಚರಣೆ: ಯುವಜನರಿಗೆ ಪುಸ್ತಕ ಅಭಿರುಚಿ ಬೆಳೆಸುತ್ತಿರುವ ಗಜಾನನ ಕಾಂಬಳೆ

ಚಂದ್ರಶೇಖರ ಎಸ್. ಚಿನಕೇಕರ
Published : 23 ಏಪ್ರಿಲ್ 2025, 4:25 IST
Last Updated : 23 ಏಪ್ರಿಲ್ 2025, 4:25 IST
ಫಾಲೋ ಮಾಡಿ
Comments
ಪುಸ್ತಕ ಓದುವುದರಿಂದ ಜ್ಞಾನದಾಹ ತೀರುತ್ತದೆ. ಕಲ್ಪನಾಶಕ್ತಿ ಹೆಚ್ಚುತ್ತದೆ. ಗಡಿ ಭಾಗದ ಯುವಜನರಿಗೆ ಈ ಅಭಿರುಚಿ ಮೂಡಿಸಿದ ಗಜಾನನ ಕೆಲಸ ಅಭಿನಂದನೀಯ
ದಯಾನಂದ ನೂಲಿ ವೈದ್ಯ ಸಾಹಿತಿ ಚಿಕ್ಕೋಡಿ
ಮೊಬೈಲ್ ಗೀಳಿನಿಂದ ಹೊರ ಬರಲು ಪುಸ್ತಕ ಹಿಡಿಯಬೇಕು. ಅಭಿಯಾನವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವುದು ಅಗತ್ಯ. ಇದಕ್ಕೆ ಸರ್ಕಾರ ನೆರವಾಗಬೇಕು
ತಸ್ಲೀಮ್ ಮುಲ್ಲಾ ಓದುಗ ಮಹಿಳೆ
ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಇಂಥ ಪ್ರಯೋಗ ಯಶಸ್ವಿಯಾಗಿದೆ. ಚಿಕ್ಕೋಡಿಯಂತಹ ಸಣ್ಣ ಪಟ್ಟಣದಲ್ಲಿ ಪ್ರಾರಂಭಿಸಿ ಯಶಸ್ವಿಗೊಳಿಸಿದ್ದೇನೆ
ಗಜಾನನ ಕಾಂಬಳೆ ಅಭಿಯಾನದ ರೂವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT