ಪಕ್ಷದ ಮುಖಂಡರಾದ ನಜೀರ ಶೇಖ್, ವಿವೇಕ ಜತ್ತಿ, ಬಸವರಾಜ ಸಾಯನ್ನವರ, ಜಾಕೀರ ನದಾಫ್, ನಗರಸಭೆ ಸದಸ್ಯ ಭಗವಂತ ಹುಳ್ಳಿ, ಶಿವು ಪಾಟೀಲ, ಕಲ್ಲಪ್ಪಗೌಡ ಲಕ್ಕಾರ, ರಾಹುಲ ಬಡೆಸಗೋಳ, ಪಾಂಡು ಮನ್ನಿಕೇರಿ, ವಿನೋದ ದರಗಶೆಟ್ಟಿ, ಕಲ್ಪನಾ ಜೋಶಿ, ಮಂಜುಳಾ ರಾಮಗಾನಟ್ಟಿ, ಯಶೋಧಾ ಬಿರಡಿ, ಬಸವರಾಜ ಹತ್ತರಕಿ, ಬಾಬು ಶೇಖಬಡೆ, ಇಮ್ರಾನ್ ತಪಕೀರೆ, ಶಿವಾನಂದ ಪೂಜಾರಿ, ನಯೀಮ ಜಮಾದಾರ ಇದ್ದರು.