ಇ ಅಂಡ್ ಸಿ ವಿಭಾಗದ ಅಧ್ಯಾಪಕ ಸದಸ್ಯ ಮತ್ತು ಕೆಎಲ್ಎಸ್ ಜಿಐಟಿಯ ಕೋವಿಡ್-19 ಕೋಶದ ಸದಸ್ಯ ಪ್ರೊ.ಸಾಗರ ಸಂತಾಜಿ ಈ ಶಿಬಿರ ಸಂಘಟಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಪ್ರಾಂಶುಪಾಲ ಡಾ.ಜಯಂತ. ಕೆ. ಕಿತ್ತೂರ ಮತ್ತು ಡೀನ್ (ಆಡಳಿತ) ಪ್ರೊ.ಡಿ.ಎ. ಕುಲಕರ್ಣಿ, ಜಿಐಟಿಯ ಕೋವಿಡ್ ಸೆಲ್ ಸಂಯೋಜಕ ಡಾ.ಎಂ.ಎನ್. ನಡಕಟ್ಟಿ ಮತ್ತು ಎನ್ಎಸ್ಎಸ್ ಅಧಿಕಾರಿ ಪ್ರೊ.ವಿ.ವಿ. ರಾಜಪೂತ ಉಪಸ್ಥಿತರಿದ್ದರು.