ಬೈಲಹೊಂಗಲ ಸಮೀಪದ ಇಂಚಲದಲ್ಲಿ ಮಾಜಿ ಸೈನಿಕ ಬಸಪ್ಪ ಜಕಾತಿ ಸಾವಯವ ಕೃಷಿಯಲ್ಲಿ ತೊಡಗಿರುವುದು
ಬಸಪ್ಪ ಜಕಾತಿ ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಕೈಕಟ್ಟಿ ಕುಳಿತಿಲ್ಲ. ಬದಲಿಗೆ ಉತ್ಸಾಹದಿಂದ ಕೃಷಿಯತ್ತ ಮುಖಮಾಡಿದ್ದಾರೆ. ಪ್ರಥಮ ಹಂತವಾಗಿ ಅರ್ಧ ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿರುವುದು ಖುಷಿ ತಂದಿದೆ
–ಬಾಬುರಾವ್ ಪಾಟೀಲ ಸಾವಯವ ಕೃಷಿಕ
ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ಬಸಪ್ಪ ಅವರು ಬೈಲಹೊಂಗದಲ್ಲಿ ಪ್ರತಿವಾರ ನಡೆಯುವ ಸಾವಯವ ಸಂತೆಗೆ ತಂದು ಮಾರಾಟ ಮಾಡುತ್ತಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕಲು ತಯಾರಿ ನಡೆಸಿದ್ದಾರೆ