ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೈಲಹೊಂಗಲ: ಸಾವಯವ ಕೃಷಿಯಲ್ಲಿ ಖುಷಿ ಕಂಡ ಮಾಜಿ ಸೈನಿಕ

Published : 5 ಜನವರಿ 2024, 6:34 IST
Last Updated : 5 ಜನವರಿ 2024, 6:34 IST
ಫಾಲೋ ಮಾಡಿ
Comments
ಬೈಲಹೊಂಗಲ ಸಮೀಪದ ಇಂಚಲದಲ್ಲಿ ಮಾಜಿ ಸೈನಿಕ ಬಸಪ್ಪ ಜಕಾತಿ ಸಾವಯವ ಕೃಷಿಯಲ್ಲಿ ತೊಡಗಿರುವುದು
ಬೈಲಹೊಂಗಲ ಸಮೀಪದ ಇಂಚಲದಲ್ಲಿ ಮಾಜಿ ಸೈನಿಕ ಬಸಪ್ಪ ಜಕಾತಿ ಸಾವಯವ ಕೃಷಿಯಲ್ಲಿ ತೊಡಗಿರುವುದು
ಬಸಪ್ಪ ಜಕಾತಿ ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಕೈಕಟ್ಟಿ ಕುಳಿತಿಲ್ಲ. ಬದಲಿಗೆ ಉತ್ಸಾಹದಿಂದ ಕೃಷಿಯತ್ತ ಮುಖಮಾಡಿದ್ದಾರೆ. ಪ್ರಥಮ ಹಂತವಾಗಿ ಅರ್ಧ ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿರುವುದು ಖುಷಿ ತಂದಿದೆ
–ಬಾಬುರಾವ್ ಪಾಟೀಲ ಸಾವಯವ ಕೃಷಿಕ
ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ಬಸಪ್ಪ ಅವರು ಬೈಲಹೊಂಗದಲ್ಲಿ ಪ್ರತಿವಾರ ನಡೆಯುವ ಸಾವಯವ ಸಂತೆಗೆ ತಂದು ಮಾರಾಟ ಮಾಡುತ್ತಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕಲು ತಯಾರಿ ನಡೆಸಿದ್ದಾರೆ
–ವಿಜಯ ಪತ್ತಾರ ಮುಖ್ಯಸ್ಥ ಸಾವಯವ ಸಂತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT