ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ
ಚೆನ್ನೈ, ಜುಲೈ 11: ಆಂಧ್ರಪ್ರದೇಶ, ಕರ್ನಾಟಕ ಪೊಲೀಸರು ನಡೆಸಿದ ಆರು ತಿಂಗಳ ಕಾರ್ಯಾಚರಣೆಯ ಬಳಿಕ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. 1998ರ ಕೊಯಮತ್ತೂರಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದರು.Last Updated 11 ಜುಲೈ 2025, 16:46 IST