ಇಲ್ಲಿನ ಬಾಗವಾನ್ ಗಲ್ಲಿಯಲ್ಲಿರುವ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಗುರುವಾರ ‘ಆಷಾಢ ಏಕಾದಶಿ’ ನಡೆಯಲಿದೆ. ಈ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಂದೇ ಬಕ್ರೀದ್ ಇದ್ದು, ಕುರ್ಬಾನಿ ನೀಡುವುದನ್ನು ಒಂದು ದಿನ ಮುಂದೂಡುವಂತೆ ವಿಠ್ಠಲ ಮಂದಿರದ ಟ್ರಸ್ಟಿಗಳು ಮನವಿ ಮಾಡಿದ್ದರು.