ಶನಿವಾರ, 1 ನವೆಂಬರ್ 2025
×
ADVERTISEMENT
ADVERTISEMENT

ಗೋಕಾಕ ಚಳವಳಿ: ಮೊಣಕಾಲು ಸವೆಸಿದವರ ಮರೆತ ಸರ್ಕಾರ

Published : 1 ನವೆಂಬರ್ 2025, 2:34 IST
Last Updated : 1 ನವೆಂಬರ್ 2025, 2:34 IST
ಫಾಲೋ ಮಾಡಿ
Comments
ಏಕೀಕರಣ ಚಳವಳಿ ಬಳಿಕ ಗೋಕಾಕ ಚಳವಳಿಯೇ ಅತಿ ದೊಡ್ಡ ಹೋರಾಟ. ಅದರಲ್ಲಿ ಹೋರಾಡಿದವರಿಗೂ ಗೌರವಧನ ಕೊಡುವುದು ಅಗತ್ಯ
– ಅಶೋಕ ಚಂದರಗಿ, ಸದಸ್ಯ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಮೊಣಕಾಲು ಮೇಲೆ ನಡೆದು ಹೋರಾಡಿದವರ ಮನವಿ ಬಂದಿದೆ. ರಾಜ್ಯೋತ್ಸವದಲ್ಲಿ ಯಾರನ್ನು ಸನ್ಮಾನಿಸಬೇಕು ಎಂದು ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಧರಲಾಗುವುದು
ವಿದ್ಯಾವತಿ ಭಜಂತ್ರಿ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರನ್ನು ಭೇಟಿ ಮಾಡಿದ ನಟ ರಾಜಕುಮಾರ್‌
1981ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದ ಹೋರಾಟಗಾರರನ್ನು ಭೇಟಿ ಮಾಡಿದ ನಟ ರಾಜಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT